CM ಸಿದ್ದರಾಮಯ್ಯ ಮೇಲೆ FIR ತೂಗುಕತ್ತಿ: ಆ.13ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಮೂರ್ತಿ.!

ಬೆಂಗಳೂರು:- ಸಿ ಎಂ ಪತ್ನಿ ಮುಡಾದಿಂದ ಅಕ್ರಮವಾಗಿ ಸೈಟ್ ಪಡೆದುಕೊಂಡಿರುವ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ವಿರೋಧ ಪಕ್ಷಗಳು ಮುಡಾ ವಿಚಾರಕ್ಕೆ ಸದನದ ಒಳಗೆ ಹಾಗು ಹೊರಗೆ ಪ್ರತಿಭಟನೆ ಮಾಡಿದ್ರೂ ಪಾದಯಾತ್ರೆ ಮಾಡಿದ್ರು ಸಿ ಎಂ ಸಿದ್ದರಾಮಯ್ಯ ಕಿಂಚಿತ್ತೂ ಜಗ್ಗಲಿಲ್ಲ. ಆದ್ರೆ ಇದೀಗ ಅಕ್ರಮದ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ಸಿ ಎಂ ಗೆ ತಳ ಮಳ ಶುರುವಾಗಿದೆ. ಮನೆ ಕುಸಿದು ಬಾಲಕಿ ಸಾವು: ಹುಬ್ಬಳ್ಳಿಯಲ್ಲಿ ಮನಕಲಕುವ ಘಟನೆ! ನ್ಯಾಯಾಲಯ ಸಿಎಂ ವಿರುದ್ಧ ಎಫ್ ಐ ಆರ್ … Continue reading CM ಸಿದ್ದರಾಮಯ್ಯ ಮೇಲೆ FIR ತೂಗುಕತ್ತಿ: ಆ.13ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಮೂರ್ತಿ.!