Kalaghatagi: ಪಾಂಡುರಂಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ!

ಕಲಘಟಗಿ (ಧಾರವಾಡ) : ಪಟ್ಟಣದ ಹುಲಿಗಿನಕಟ್ಟಿ ತಾಂಡಾದ ಶ್ರೀ ಪಾಂಡುರಂಗ ರುಕ್ಮಿಣಿ ಹರಿ ಮಂದಿರದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ 50,000 ರೂಪಾಯಿ ಚಕ್ ನ್ನ ಮಂದಿರ ಕಮಿಟಿಯವರಿಗೆ ಹಸ್ತಾಂತರಿಸಲಾಯಿತು. ಬೆಂಗಳೂರಿಗರಿಗೆ ತಪ್ಪದ ಪವರ್ ಸಮಸ್ಯೆ: ಈ ಪ್ರದೇಶಗಳಲ್ಲಿ ಭಾನುವಾರ ಕರೆಂಟ್‌ ಇರಲ್ಲ! ಎಲ್ಲೆಲ್ಲಿ ಗೊತ್ತಾ? ಈ ಸಂದರ್ಭದಲ್ಲಿ ಗ್ರಾಮ ಅಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ್ ಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಧಾರ್ಮಿಕ ಪರಂಪರೆ ಉತ್ಸವ ಆಚರಿಸಲು ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆ … Continue reading Kalaghatagi: ಪಾಂಡುರಂಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ!