ರೌಡಿಗಳನ್ನ ಬಿಟ್ಟು ಬಡವರನ್ನು ಹೆದರಿಸುತ್ತಿರುವ ಫೈನಾನ್ಸ್ ನವರು: ಡಿಕೆಶಿ!

ಬೆಂಗಳೂರು:- ಮೈಕ್ರೋ ಫೈನಾನ್ಸ್‌ನವರು ರೌಡಿಗಳನ್ನಿಟ್ಟುಕೊಂಡು ಹಣ ವಸೂಲಿ ಮಾಡ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. Maha Kumbh: ಕುಂಭ ಮೇಳದ ನಂತರ ನಾಗಸಾಧುಗಳು ಎಲ್ಲಿ ಹೋಗ್ತಾರೆ? ಈ ಸನ್ಯಾಸಿಗಳ ನಿಗೂಢ ವಿಚಾರ ನಿಮಗೆಷ್ಟು ಗೊತ್ತು? ಈ ಸಂಬಂಧ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‌ ಕಂಪನಿಗಳು ಕುರುಕುಳ ನೀಡದಂತೆ ಸಿಎಂ ಹಾಗೂ ಸಹಕಾರ ಸಚಿವರು ಈಗಾಗಲೇ ಆದೇಶ ಮಾಡಿದ್ದಾರೆ. ಆದ್ರೆ ಕೆಲವು ಕಡೆ ರೌಡಿಗಳನ್ನ ಬಿಟ್ಟು ಹೆದರಿಸ್ತಾರೆ, ಹಣ ವಸೂಲಿ ಮಾಡ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಜಾರಿಯಾಗುತ್ತೆ … Continue reading ರೌಡಿಗಳನ್ನ ಬಿಟ್ಟು ಬಡವರನ್ನು ಹೆದರಿಸುತ್ತಿರುವ ಫೈನಾನ್ಸ್ ನವರು: ಡಿಕೆಶಿ!