ಸಮುದಾಯ ಭವನ ಮತ್ತು ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಜಾಗ ನೀಡದಿದ್ದರೆ ಉಗ್ರ ಹೋರಾಟ!

ಕೆಆರ್ ಪುರ:- ವಾಲ್ಮಿಕಿ ಸಮುದಾಯಕ್ಕೆ ಸಮುದಾಯ ಭವನ, ಶಿಕ್ಷಣ ಸಂಸ್ಥೆ ಹಾಗೂ ವಸತಿ ನಿಲಯ ನಿರ್ಮಾಣ ಮಾಡಲು ಪೂರ್ವ ತಾಲ್ಲೂಕಿನಲ್ಲಿ ಜಾಗ ಮಂಜೂರು ಮಾಡಬೇಕು ಇಲ್ಲದ್ದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವು ಎಂದು  ವಾಲ್ಮೀಕಿ ಜನಾಂಗದ ಮುಖಂಡ ಬೆಳ್ಳೂರು ಆಂಜಿನಪ್ಪ ಅವರು ಎಚ್ಚರಿಕೆ ನೀಡಿದರು. 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ- ಸಚಿವ ಭೈರತಿ ಸುರೇಶ್! ಕೆಆರ್ ಪುರ ತಾಲ್ಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2010 ರಿಂದಲೂ ಜನಾಂಗಕ್ಕೆ … Continue reading ಸಮುದಾಯ ಭವನ ಮತ್ತು ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಜಾಗ ನೀಡದಿದ್ದರೆ ಉಗ್ರ ಹೋರಾಟ!