ಹಬ್ಬ ಹರಿದಿನಗಳು ನಾಡಿನ ಸಾಂಸ್ಕೃತಿಕ ರಾಯಭಾರಿಗಳು.. ಸದಾನಂದ ವೀ ಡಂಗಣವರ!

ಹುಬ್ಬಳ್ಳಿ; ನಗರದ ಪ್ರತಿಷ್ಠಿತ ಮೂರು ಸಾವಿರ ಮಠದ ಎಸ್ ಜಿ ಎಂ ವಿ ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಹಾಗೂ ಎನ್ ಎಸ್ ಎಸ್ ಘಟಕದ ಆಶ್ರಯದಲ್ಲಿ ವಾಣಿಜ್ಯ ಹಾಗೂ ಕಲಾ ಪದವಿಯ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಹಬ್ಬಗಳ ಆಚರಣೆಯ ಮಹತ್ವ ವನಮಹೋತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಗೌರವ ನಿರ್ದೇಶಕರಾದ ಸದಾನಂದ ವಿ .ಡಂಗನವರ ಭಾಗವಹಿಸಿ ಮಾತನಾಡಿದರು. ಹಾವೇರಿ: ಮೋದಿ ಪ್ರಮಾಣವಚನದಂದು ನಡೆದ ಉಚಿತ ಹೋಳಿಗೆ ಊಟ..! ಹಬ್ಬ … Continue reading ಹಬ್ಬ ಹರಿದಿನಗಳು ನಾಡಿನ ಸಾಂಸ್ಕೃತಿಕ ರಾಯಭಾರಿಗಳು.. ಸದಾನಂದ ವೀ ಡಂಗಣವರ!