Facebook Twitter Instagram YouTube
    ಕನ್ನಡ English తెలుగు
    Monday, October 2
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ರಾಜ್ಯ ಸರ್ಕಾರದ ಹುಚ್ಚಾಟಕ್ಕೆ ಸಂಕಷ್ಠಕ್ಕೆ ಸಿಲುಕಿದ ರೈತರು

    AIN AuthorBy AIN AuthorSeptember 17, 2023
    Share
    Facebook Twitter LinkedIn Pinterest Email

    ದಾವಣಗೆರೆ: ಏಕಾಏಕಿ ಭದ್ರಾ ಜಲಾಶಯದ ನೀರನ್ನು ನಿಲ್ಲಿಸಿದ್ದ ಹಿನ್ನೆಲೆ ರೈತರ ಬೆಳೆಗಳು ನಾಶವಾಗಿದ್ದು ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನೀರಾವರಿ ಇಲಾಖೆಯವರು ಭದ್ರಾ ಜಲಾಶಯದಿಂದ 100 ದಿನ ನೀರು ಹರಿಸಲು ಆದೇಶವನ್ನು ಹೊರಡಿಸಿದ್ದರು. ಈ ಹಿನ್ನೆಲೆ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 62 ಸಾವಿರ ಹೆಕ್ಟೇರೆ ಭತ್ತವನ್ನು ರೈತರು ನಾಟಿ ಮಾಡಿದ್ದರು. ಆದರೆ ನೀರಾವರಿ ಇಲಾಖೆಯವರು ಏಕಾಏಕಿ ಎರಡು ಹಂತಗಳಲ್ಲಿ ನೀರು ಬಂದ್ ಮಾಡಿದ್ದ ಪರಿಣಾಮ ರೈತರ ಬೆಳೆಗಳು ಸಂಪೂರ್ಣ ನಾಶವಾಗಿ ಹೋಗಿದೆ.

    Demo

    ರಾಜ್ಯ ಸರ್ಕಾರದ ಈ ಹುಚ್ಚಾಟದಿಂದ ರೈತರೆಲ್ಲರೂ ಸಂಕಷ್ಟದಲ್ಲಿ ಸಿಲುಕಿದಂತೆ ಆಗಿದೆ. ಅಷ್ಟೇ ಅಲ್ಲ ಇನ್ನೂ ನಾಳೆಯಿಂದ ಹತ್ತು ದಿನ ನೀರು ಬಂದ್ ಮಾಡಲಿದ್ದಾರೆ. ಈ ವಿಚಾರದಿಂದ ಆಕ್ರೋಶಗೊಂಡ ರೈತರು ಮೊದಲು ನೀರು ಬಿಡುವುದಿಲ್ಲ ಎಂದು ಹೇಳಿದ್ದರೆ ನಾವು ನಾಟಿಯನ್ನೇ ಮಾಡುತ್ತಿರಲಿಲ್ಲ ಎಂದು ದಾವಣಗೆರೆ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ರೈತರ ಆಕ್ರೋಶವನ್ನು ಹೊರಹಾಕಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ರೈತರಿಗೆ ಮತ್ತಷ್ಟು ಸಂಕಷ್ಟ: ಜಮೀನಿಗೆ ನುಗ್ಗಿದ ಕಾಡಾನೆಗಳ ಗುಂಪು: ಕಬ್ಬು ಸೇರಿ ಹಲವು ಬೆಳೆ ಹಾನಿ

    October 2, 2023

    Vaccine Of Sheep Farming: ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಬಗ್ಗೆ ನಿಮಗೆ ತಿಳಿದಿದೆಯಾ?

    October 2, 2023

    ಕುಟುಂಬ ದ್ವೇಷ: ಒಂದು ಎಕರೆ ಅಡಿಕೆ ತೋಟ ನಾಶ ಮಾಡಿದ ಕಿಡಿಗೇಡಿಗಳು

    October 1, 2023

    ಬಿಸಿಲಿನ ತಾಪಕ್ಕೆ ಪ್ರಾಣಿಗಳನ್ನು ಕಾಪಾಡುವುದು ಹೇಗೆ ಅಂತೀರಾ ಇಲ್ಲಿದೆ ನೋಡಿ!

    October 1, 2023

    ಕೃಷಿ ಸಚಿವರಿಂದ ಕೊಲಾರ ಜಿಲ್ಲೆಯಲ್ಲಿ ಬರ ಪರಿಶೀಲನೆ: ರೈತರ ಮನವಿ ಆಲಿಸಿದ ಸಚಿವರು!

    September 30, 2023

    Dairy Farming: ಡೈರಿ ಕೃಷಿಯಲ್ಲಿ ಲಾಭ ಮಾಡುವುದಕ್ಕೆ ಸರಳ ಸೂತ್ರಗಳ ಬಗ್ಗೆ ತಿಳಿಯೋಣ!

    September 30, 2023

    ಧಾರವಾಡದಲ್ಲಿ ಮಳೆ, ಬೆಳೆ ಇಲ್ಲದೆ ಜಾನುವಾರುಗಳನ್ನು ಮಾರುತ್ತಿರುವ ರೈತರು!

    September 29, 2023

    ದಿನೇ ದಿನೆ ಬರಿದಾಗುತ್ತಿದೆ ಹೇಮಾವತಿ ನದಿ : ಬೆಳೆ ಕಿತ್ತು ಹಾಕಿ ರೈತರ ಆಕ್ರೋಶ!

    September 28, 2023

    ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ರೈತರಿಗೆ ಲಾಭದಾಯಕ ಕೃಷಿಯ?

    September 27, 2023

    ರೈತರಿಗೆ ಮಹತ್ವದ ಮಾಹಿತಿ: ಅಂಗಡಿಗಳಲ್ಲಿ ಬೆಳೆ ಬೀಜ ಖರೀದಿಸುವ ಮೊದಲು ತಿಳಿದುಕೊಳ್ಳಿ

    September 26, 2023

    ರಾಜ್ಯದಲ್ಲಿಯೆ ಹಾವೇರಿ ಜಿಲ್ಲೆಗೆ ಅತಿ ಹೆಚ್ಚು ಬೆಳೆವಿಮೆ ಪರಿಹಾರ ಘೋಷಣೆ: ಶಿವಾನಂದ ಪಾಟೀಲ್

    September 25, 2023

    PM Kissan: ಪಿಎಂ ಕಿಸಾನ್‌ನ 14 ನೇ ಕಂತು ನಿಮ್ಮ ಖಾತೆಗೆ ಬಂದಿದೆಯೇ? ತಿಳಿಯುವುದು ಹೇಗೆ?

    September 25, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.