Vijayapura: ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಪ್ರೊಟೆಸ್ಟ್!
ವಿಜಯಪುರ:– ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ. ಬಿಜೆಪಿ ಮುಖಂಡರ ಜಗಳ -ಪ್ರಚಾರಕ್ಕೆ ಬಂದಿದ್ದ ಸಂಸದ ಸಿದ್ದೇಶ್ವರ್ ವಾಪಾಸ್ ! ಚಡಚಣ ತಾಲೂಕಿನ ಕೊನೆಯ ಭಾಗದ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಝಳಕಿ ಪಟ್ಟಣದ ಕೆಬಿಜೆಎನ್ಎಲ್ ಕಚೇರಿಗೆ ಮುತ್ತಿಗೆ ಹಾಕಿ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಇಂಡಿ ಶಾಖಾ ಕಾಲುವೆಯ ನಾರಾಯಣಪುರ ಎಡದಂಡೆ ಕಾಲುವೆಗೆ 130 ಕಿಲೋ ಮಿಟರ್ ದಿಂದ 172 ಕಿಲೋ ಮೀಟರ್ ವರೆಗರ ನೀರು ಹರಿಸುವಂತೆ … Continue reading Vijayapura: ಇಂಡಿ ಶಾಖಾ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಪ್ರೊಟೆಸ್ಟ್!
Copy and paste this URL into your WordPress site to embed
Copy and paste this code into your site to embed