ರೈತರೇ ನಿಮ್ಮ ಆಧಾರ್‌ ಕಾರ್ಡ್‌, ಜಮೀನು ಪಹಣಿ ಪರಿಶೀಲಿಸಿ, ಮೋಸ ಮಾಡೋರು ಇರ್ತಾರೆ!

ರೈತರೇ ನಿಮ್ಮ ಆಧಾರ್‌ ಕಾರ್ಡ್‌, ಜಮೀನು ಪಹಣಿಯನ್ನು ಆಗಾಗ್ಗೆ ಪರಿಶೀಲಿಸಿಕೊಳ್ಳಿ! ಏಕೆಂದರೆ ನಿಮಗೆ ಗೊತ್ತಿಲ್ಲದೆ ನಿಮ್ಮ ಹೆಸರಿನ ಪಹಣಿ ಯಾವುದೋ ಆರೋಪಿಗೆ ಜಾಮೀನು ಕೊಡಿಸಲು ನೆರವಾಗಿರಬಹುದು. ನಿಮ್ಮ ಆಧಾರ್‌ ಕಾರ್ಡ್‌ ಕೋರ್ಟ್‌ನಲ್ಲಿ ಶ್ಯೂರಿಟಿಯಾಗಿ ಸಲ್ಲಿಕೆಯಾಗಿರಲೂಬಹುದು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದವರಿಗೆ ಜಾಮೀನು ಕೊಡಿಸಲು ನ್ಯಾಯಾಲಯದ ಜಾಮೀನು ಶ್ಯೂರಿಟಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ವಂಚಿಸುತ್ತಿರುವ ಜಾಲ ಪುನಃ ಸಕ್ರಿಯವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ (ಎಎಸ್‌ಐ) ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಪೋಕ್ಸೊ ಆರೋಪಿಯೊಬ್ಬನ … Continue reading ರೈತರೇ ನಿಮ್ಮ ಆಧಾರ್‌ ಕಾರ್ಡ್‌, ಜಮೀನು ಪಹಣಿ ಪರಿಶೀಲಿಸಿ, ಮೋಸ ಮಾಡೋರು ಇರ್ತಾರೆ!