ಹಾವೇರಿಯಲ್ಲಿ ರೈತರಿಂದ ರೈತ ಹುತಾತ್ಮ ದಿನಾಚರಣೆ.. !

ಹಾವೇರಿ:- ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತರಿಂದ ರೈತ ಹುತಾತ್ಮ ದಿನಾಚರಣೆ ಮಾಡಲಾಗಿದೆ. ಹಾವೇರಿ ಗೋಲಿಬಾರಗೆ 16 ವರ್ಷ ಹಿನ್ನೆಲೆ ರೈತ ಹುತಾತ್ಮ ದಿನಾಚರಣೆ ಮಾಡಲಾಗಿದೆ. ಅಕ್ರಮ ಗಣಿಗಾರಿಕೆಯಲ್ಲಿ ನಿರಂತರ ತೊಡಗಿದಲ್ಲಿ ಗಡಿಪಾರು ಶಿಕ್ಷೆ : ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ನಗರದ ಹೊಸಮನಿ‌ ಸಿದ್ದಪ್ಪ ವೃತ್ತದಲ್ಲಿರುವ ವೀರಗಲ್ಲಿಗೆ ರೈತರು ಮಾಲಾರ್ಪಣೆ ಮಾಡಿದ್ದಾರೆ. ಗೋಲಿಬಾರ್ ನಲ್ಲಿ ಮೃತಪಟ್ಟಿದ್ದ ಇಬ್ಬರು ರೈತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಲಾಗಿದೆ. ಬಳಿಕ ರಸ್ತೆ ತಡೆದು ರೈತರು ಪ್ರತಿಭಟನೆ ಮಾಡಿದ್ದಾರೆ. ಬೆಳೆವಿಮೆ ಪರಿಹಾರ, ಬರ ಪರಿಹಾರ … Continue reading ಹಾವೇರಿಯಲ್ಲಿ ರೈತರಿಂದ ರೈತ ಹುತಾತ್ಮ ದಿನಾಚರಣೆ.. !