ಕೊಲೆ ಆರೋಪಿ ದರ್ಶನ್ ನೋಡಲು ಬಳ್ಳಾರಿಗೆ ಇಂದು ಕುಟುಂಬಸ್ಥರ ಆಗಮನ!

ಬಳ್ಳಾರಿ:- ಬೆನ್ನು ನೋವಿನಿಂದ ಬಳಲುತ್ತಿರುವ ಕೊಲೆ ಆರೋಪಿ ದರ್ಶನ್ ನೋಡಲು ಬಳ್ಳಾರಿ ಜೈಲಿಗೆ i ಇಂದು ಕುಟುಂಬಸ್ಥರು ಆಗಮಿಸಲಿದ್ದಾರೆ. ಹೆಂಡತಿ-ಮಗಳಿಂದಲೇ ಅಮಾನುಷ ಹಲ್ಲೆ: ಅಮಾಯಕ ತಂದೆ ಗೋಳು ಕೇಳೋರ್ಯಾರು!? ಇಂದು ಸಂಜೆ 4 ಗಂಟೆಗೆ ಬಳ್ಳಾರಿ ಸೆಂಟ್ರಲ್ ಜೈಲ್ ಗೆ ಕುಟುಂಬಸ್ಥರು ಬರಲಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ವಿಜಿಟರ್ಸ್ ಸಮಯಕ್ಕೆ ಕುಟುಂಬಸ್ಥರು ಬರಲಿದ್ದಾರೆ. ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್, ಸುಶಾಂತ್ ನಾಯ್ಡು ಇಂದು ಸಂಜೆಗೆ ಆಗಮಿಸಲಿದ್ದಾರೆ. ಸಂಜೆ ವಿಜಿಟರ್ಸ್ ಸಮಯದಲ್ಲಿ ಕುಟುಂಬಸ್ಥರು ಭೇಟಿ ನೀಡಲಿದ್ದಾರೆ.