ಕೌಟುಂಬಿಕ ಕಲಹ: ತುಂಗಭದ್ರಾ ನದಿಗೆ ಹಾರಿದ್ದ ಯುವಕ ಶವವಾಗಿ ಪತ್ತೆ!

ಗದಗ:- ತುಂಗಭದ್ರಾ ನದಿಗೆ ಹಾರಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ರಾಜ್ಯದ ಜನತೆ ಪ್ರಶ್ನಿಸಬೇಕು: ಸಿಎಂ ಕರೆ! ಕಳೆದ ಮೂರು ದಿನಗಳ ಹಿಂದೆ ಮುಂಡರಗಿಯ ಹಮ್ಮಗಿ ಬ್ಯಾರೇಜ್ ಬಳಿ ತುಂಗಭದ್ರಾ ನದಿಗೆ ಯುವಕ ಹಾರಿದ್ದ. ಸಾಲಬಾಧೆ ಹಾಗೂ ಕೌಟುಂಬಿಕ ಕಲಹ ಹಿನ್ನೆಲೆ ಆತ ಮನನೊಂದಿದ್ದ. ಮೂರು ದಿನಗಳ ಹಿಂದೆ ಬ್ರಿಡ್ಜ್ ಮೇಲೆ ಬೈಕ್, ಮೊಬೈಲ್, ಚಪ್ಪಲಿ ಬಿಟ್ಟು ರಾತ್ರಿ ವೇಳೆ ಹಾರಿದ್ದ ಎನ್ನಲಾಗ್ತಿದೆ. ಈ ಬಗ್ಗೆ ಮೂರು ದಿನಗಳಿಂದ ಅಗ್ನಿಶಾಮಕ ದಳ, ಈಜು … Continue reading ಕೌಟುಂಬಿಕ ಕಲಹ: ತುಂಗಭದ್ರಾ ನದಿಗೆ ಹಾರಿದ್ದ ಯುವಕ ಶವವಾಗಿ ಪತ್ತೆ!