ಫೇಕ್ ಪೀಪಲ್ ಎಲ್ಲವನ್ನೂ ಮೇಂಟೈನ್ ಮಾಡುತ್ತಾರೆ: ಚರ್ಚೆ ಹುಟ್ಟು ಹಾಕಿದ ರಚಿತಾ ಪೋಸ್ಟ್!

ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಅತ್ಯಾಪ್ತರಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟಿ ರಚಿತಾ ರಾಮ್ ಕೂಡ ಒಬ್ಬರು. ನಟ ದರ್ಶನ್ ರನ್ನು ಬಹಳ ಗೌರವದಿಂದ ಕಾಣುವ ರಚ್ಚು ಇತ್ತೀಚೆಗೆ ಜೈಲಿಗೂ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದರ್ಶನ್ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತಿದ್ದಂತೆ ಇದೀಗ ರಚಿತಾ ರಾಮ್ ಹಾಕಿರುವ ಪೋಸ್ಟ್ ಬಹಳ ಚರ್ಚೆ ಹುಟ್ಟು ಹಾಕಿದೆ. ಇನ್ಸ್ಟಾದಲ್ಲಿ ಪೋಸ್ಟ್ … Continue reading ಫೇಕ್ ಪೀಪಲ್ ಎಲ್ಲವನ್ನೂ ಮೇಂಟೈನ್ ಮಾಡುತ್ತಾರೆ: ಚರ್ಚೆ ಹುಟ್ಟು ಹಾಕಿದ ರಚಿತಾ ಪೋಸ್ಟ್!