AIN Live News
    Facebook Twitter Instagram YouTube
    ಕನ್ನಡ     English     తెలుగు
    Tuesday, May 17
    Facebook Twitter Instagram YouTube
    AIN Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಚಲನಚಿತ್ರ
    • ಕ್ರೀಡೆ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಜ್ಯೋತಿಷ್ಯ
    • ಫೋಟೋ ಗ್ಯಾಲರಿ
    • ವಿಡಿಯೋ
    ಕನ್ನಡ     English     తెలుగు
    Facebook Twitter Instagram YouTube
    AIN Live News
    Home » ಜ್ಯೂವೆಲರ್ಸ್ ಮಾಲೀಕನಿಗೆ ಆಭರಣ ಸಿದ್ಧಪಡಿಸಿ ಕೊಡುವುದಾಗಿ ವಂಚನೆ: ಆರೋಪಿ ಬಂಧನ

    ಜ್ಯೂವೆಲರ್ಸ್ ಮಾಲೀಕನಿಗೆ ಆಭರಣ ಸಿದ್ಧಪಡಿಸಿ ಕೊಡುವುದಾಗಿ ವಂಚನೆ: ಆರೋಪಿ ಬಂಧನ

    ain userBy ain userDecember 29, 2021
    Share
    Facebook Twitter LinkedIn Pinterest Email

    ಬೆಂಗಳೂರು: ಆಭರಣ ಸಿದ್ಧಪಡಿಸಿ ಕೊಡುವುದಾಗಿ ವಂಚಿಸಿದ್ದ ಆರೋಪಿಯನ್ನು ಜಯನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. 63 ವರ್ಷದ ಸುನಿಲ್ ಕುಮಾರ್ ಬೌಲ್ ಬಂಧಿತ ಆರೋಪಿ ಆಗಿದ್ದು, ಜಯನಗರ 5 ನೇ ಹಂತದ ಜ್ವಾಲಾಮಾಲ ಜ್ಯೂವೆಲರ್ಸ್ ಮಾಲೀಕರಿಗೆ 271 ಗ್ರಾಂ ಚಿನ್ನವನ್ನು ಪಡೆದು ವಂಚನೆ ಮಾಡಿದ್ದ ಎಂದು ಹೇಳಲಾಗಿದೆ.

    ಈ ಹಿನ್ನೆಲೆ ಜ್ಯೂವೆಲರ್ಸ್ ಕಂಪನಿ ಮಾಲೀಕ ರಾಕೇಶ್ ಬೆಳ್ಳೂರು ಜಯನಗರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ 55 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Demo

    Share. Facebook Twitter LinkedIn Email WhatsApp

    Related Posts

    Kannada Serial Actress…ಫ್ಯಾಟ್ ಸರ್ಜರಿ ತಂದ ಆಪತ್ತು: ಕಲರ್ಸ್ ಕನ್ನಡದ ಫೇಮಸ್ ನಟಿ ಚೇತನಾ ರಾಜ್ ಸಾವು

    May 17, 2022

    BREAKING..ಬೆಂಗಳೂರಿಗೆ ಹೊಸ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ..!

    May 16, 2022

    ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ; ನಾಳೆ ಬಿಜೆಪಿಗೆ ಸೇರ್ಪಡೆ

    May 16, 2022

    ಹೇರೋಹಳ್ಳಿ ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಡೆತ್ ನೋಟ್ ನಲ್ಲಿ ಹೆಣ್ಣಿನ ರಹಸ್ಯ ಬಯಲು

    May 16, 2022

    ಪಾಲಿಕೆ ವಾಹನ ಚಾಲಕರಿಗೆ ದೈಹಿಕ ಪರೀಕ್ಷೆ: ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಬಿಎಂಪಿ

    May 16, 2022

    ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆ ಶಾಕ್..! ಸರ್ಕಾರ ಅಸ್ತು ಅಂದರೆ ಜನಸಾಮಾನ್ಯರಿಗೆ ಹೊಡೆತ ಗ್ಯಾರಂಟಿ

    May 16, 2022

    ಹಾಡಹಗಲೇ ಲಾಂಗ್ ಹಿಡಿದು ಆಭರಣ ಅಂಗಡಿಗೆ ನುಗ್ಗಿದ ಕಳ್ಳ..! ಕಳ್ಳನ ಕೈಚಳಕವು ಸಿಸಿಟಿವಿಯಲ್ಲಿ ಸೆರೆ

    May 16, 2022

    ರಾಷ್ಟ್ರಗೀತೆ ಹಾಡೋದೇನ್ ಪ್ರಮೋದ್ ಮುತಾಲಿಕ್ ನಿಂದ ಕಲಿಬೇಕಿಲ್ಲ: ಶಾಸಕ ಜಮೀರ್ ಅಹ್ಮದ್ ಖಾನ್ ಖಡಕ್ ತಿರುಗೇಟು

    May 16, 2022

    ಯುವತಿಯ ಮೇಲೆ ಆಯಸಿಡ್ ದಾಳಿ ಪ್ರಕರಣ: ಆರೋಪಿಯನ್ನು ಬಂಧಿಸಿದ ಬಳಿಕ ಪೊಲೀಸರಿಗೆ ಶುರುವಾಯ್ತು ಮತ್ತೊಂದು ಆತಂಕ

    May 16, 2022

    ಇಸ್ಪೀಟ್ ಕ್ಲಬ್ ಗೆ ಲೈಸೆನ್ಸ್ ಕೊಡಿಸುತ್ತೇನೆ ಎಂಬ ಆಡಿಯೋ ವೈರಲ್: ಕಮಿಷನರ್ ಕಮಲ್ ಪಂಥ್ ಹೇಳಿದ್ದೇನು..?

    May 16, 2022

    ಲಿಂಗಾಯತ ವೀರಶೈವ ಸಮುದಾಯವನ್ನು OBC ಪಟ್ಟಿಗೆ ಸೇರಿಸಿ: ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ

    May 16, 2022

    Video viral…ಮತ್ತೆ ನಿಂಬೆಹಣ್ಣು ಡ್ಯಾನ್ಸ್ ಮಾಡಿ ಮಿಂಚಿದ ಸಚಿವ ಎಂಟಿಬಿ..! ಟಪ್ಪಾಂಗುಚ್ಚಿ ಸ್ಟೇಪ್ಟ್ ಹಾಕಿದ MTB

    May 16, 2022

    ಜನತಾ ದರ್ಶನ ನಡೆಸಿದ ಬೊಮ್ಮಾಯಿ: ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ ಸಿಎಂ

    May 16, 2022

    ಕಸದ ಲಾರಿಗೆ ಯುವಕ ಬಲಿ ಪ್ರಕರಣ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಬಿಬಿಎಂಪಿ ಎಡವಟ್ಟು

    May 16, 2022

    ಶಾಸಕರ ಕಚೇರಿಯಾಗಿ ಬದಲಾವಣೆಯಾದ ರಂಗಮಂದಿರ: ಶಾಸಕ ಎನ್ ಎ ಹ್ಯಾರೀಸ್ ವಿರುದ್ಧ ಸ್ಥಳೀಯರ ಆರೋಪ

    May 16, 2022

    ಮಂಗಳಮುಖಿಗಳ ಮೇಲೆ ಹಲ್ಲೆ ಪ್ರಕರಣ: 3 ಸಾವಿರ ಹಣಕ್ಕಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

    May 16, 2022

    Karnataka Mini Olympics…ಇಂದಿನಿಂದ ಬೆಂಗಳೂರಿನಲ್ಲಿ ಮಿನಿ ಓಲಂಪಿಕ್ ಕ್ರೀಡಾಕೂಟ

    May 16, 2022

    ಸಂಪುಟ ವಿಸ್ತರಣೆ: ವಿಜಯೇಂದ್ರ ಆಯ್ಕೆಗೆ ನಡೆಯುತ್ತಿದೆ ಕಸರತ್ತು..! ಬಿಜೆಪಿ ಆಂತರಿಕ ವಲಯದಲ್ಲಿ ತಳಮಳ

    May 16, 2022

    ರಾಜ್ಯದ ಶಾಲಾ ಮಕ್ಕಳಿಗೆ ಬಿಗ್ ಶಾಕ್: ಈ ವರ್ಷವೂ ಮಕ್ಕಳಿಗೆ ಸೈಕಲ್ ಭಾಗ್ಯ ಇಲ್ಲ

    May 16, 2022

    ಬೆಂಗಳೂರಿನಲ್ಲಿ ತುಳು ಭವನ ನಿರ್ಮಿಸದಿರುವುದು ಬೇಸರ ಸಂಗತಿ: ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್

    May 16, 2022

    ಮದ್ಯ ಪ್ರಿಯರಿಗೆ ಬಿಗ್ ಶಾಕ್..! ನಾಳೆಯಿಂದ ಬೆಂಗಳೂರಿನಲ್ಲಿ ಮೂರು ದಿನ ಎಣ್ಣೆ ಸಿಗೋದಿಲ್ಲ

    May 16, 2022

    ಕರ್ನಾಟಕಕ್ಕೂ ಎಂಟ್ರಿ ಕೊಟ್ಟ Tomato Flu..! 4 ವರ್ಷದ ಮಗುವಿಗೆ ಶಂಕಿತ ಟೊಮೆಟೊ ಜ್ವರ: ಪೋಷಕರಲ್ಲಿ ಆತಂಕ

    May 16, 2022

    ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಆರಂಭ: ಸಿಹಿ ವಿತರಿಸಿ ಮಕ್ಕಳಿಗೆ ಸ್ವಾಗತಿಸುವಂತೆ ಶಿಕ್ಷಣ ಇಲಾಖೆ ಸೂಚನೆ

    May 16, 2022

    ರಾಜ್ಯದಲ್ಲಿ ನಿಲ್ಲದ ವರುಣನ ಆರ್ಭಟ: ಇಂದಿನಿಂದ ಮೂರು ದಿನಗಳ ಕಾಲ ಭಾರೀ ಮಳೆ

    May 16, 2022

    ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 118 ಜನರಿಗೆ ಕೊರೋನ ಸೋಂಕು..!

    May 16, 2022

    ಗಂಡನ ಜೊತೆಗೆ ಜಗಳ: ಸಾಯ್ತೀನಿ ಅಂತ ಕೆರೆಯಲ್ಲಿ ಕುಳಿತ ಮಹಿಳೆ..!

    May 16, 2022

    ನಾವೂ ಟೆರರಿಸ್ಟ್ ಗಳ ಜೊತೆ ಸೇರುತ್ತೇವೆ ಎಂದ PSI ಅಭ್ಯರ್ಥಿಗಳು..! ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ

    May 16, 2022

    ಸಾವು ಗೆದ್ದ ಯುವತಿಗೆ ಮುಂದುವರೆದ ಟ್ರೀಟ್ಮೆಂಟ್: ಸರ್ಕಾರ ಎಚ್ಚೆತ್ತದಿದ್ರೆ ಮತ್ತಷ್ಟು ಆ್ಯಸಿಡ್ ಅನಾಹುತ ಗ್ಯಾರಂಟಿ.

    May 16, 2022

    ಈ ಬಾರಿಯ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ಗೆಲ್ಲಲಿದೆ: ಪ್ರಿಯಾಂಕ ಖರ್ಗೆ ಟ್ವೀಟ್

    May 15, 2022

    ರಾಜಧಾನಿ ಬೆಂಗಳೂರಿನಲ್ಲಿ ಹೈಎಂಡ್ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿ ಬಂಧನ

    May 15, 2022

    ಬೆಂಗಳೂರಿನಲ್ಲಿ ಭೀಕರ ಅಪಘಾತ: ‘’ಕರಿಯ’’ ಸಿನಿಮಾ ನಿರ್ಮಾಪಕ ಆನೇಕಲ್ ಬಾಲರಾಜ್ ಸಾವು

    May 15, 2022

    ದಲಿತ ಸಿಎಂ ಆಗುತ್ತಾನೆ ಎಂಬ ಕನಸು ಕಾಣುವವನು ಹುಚ್ಚಾ: ಕೇಂದ್ರ ಸಚಿವ ನಾರಾಯಣಸ್ವಾಮಿ

    May 15, 2022

    ಕಾಂಗ್ರೆಸ್ ಚಿಂತನಾ ಸಭೆಯಿಂದ ದೇಶಕ್ಕೆ ಲಭ್ಯವಾದ ವಿಶೇಷ ವಾರ್ತೆ ಏನು?: ಬಿಜೆಪಿ ವ್ಯಂಗ್ಯ

    May 15, 2022

    ಮಹಿಳೆಯರ ಮೇಲೆ ಗ್ರಾಮ ಪಂಚಾಯಿತಿ ನೌಕರನಿಂದ ಮಾರಣಾಂತಿಕ ಹಲ್ಲೆ..! ಕೇಸ್ ದಾಖಲಿಸಿಕೊಳ್ಳಲು ಪೊಲೀಸರ ಹಿಂದೇಟು

    May 15, 2022

    ಅಶ್ವಥ್ ನಾರಾಯಣ್ ಸಮರ್ಥಿಸಿಕೊಳ್ಳದ ಬಿಜೆಪಿ ವಕ್ತಾರರು: ಬಿಜೆಪಿ ಕಚೇರಿಯಲ್ಲಿ ಅರುಣ್ ಸಿಂಗ್ ಕ್ಲಾಸ್

    May 15, 2022

    ಬೆಳಗಿನ ಅಝಾನ್ ಕರೆಗೆ ಮೈಕ್ ಬಳಸಬೇಡಿ: ಧಾರ್ಮಿಕ ಗುರುಗಳು, ಜನಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನ

    May 15, 2022

    ಪ್ಲೀಸ್ ಸರ್ ಮದುವೆಗೆ ಆಕೆಯನ್ನು ಒಪ್ಪಿಸಿ ನಾನು ಆಗುತ್ತೇನೆ: ಆ್ಯಸಿಡ್ ನಾಗನ ಹೈಡ್ರಾಮ

    May 15, 2022

    ಕೊರೋನಾ ಬೆನ್ನಲ್ಲೇ ಬೆಂಗಳೂರಿನಲ್ಲಿ ಹೆಚ್ಚಾಯ್ತು ʼಡೆಂಗ್ಯೂʼ ಹಾವಳಿ..! ಹೆಚ್ಚಿದ ಆತಂಕ

    May 15, 2022

    ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್: ಮೂವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ

    May 15, 2022

    ಕೊನೆಗೂ ಫಿಕ್ಸ್ ಆಯ್ತು ಸಿಎಂ ದಾವೋಸ್ ಪ್ರವಾಸ: ಮೇ 22ರ ಬೆಳಗ್ಗೆ ಹೊರಡಿಲಿರುವ ಸಿಎಂ ಬೊಮ್ಮಾಯಿ

    May 15, 2022
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಫೋಟೋ ಗ್ಯಾಲರಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.