ಕಣ್ಣು ಮಂಜಾಗುತ್ತಾ!?, ಕನ್ನಡಕ ಹಾಕೊಂಡು ಸುಮ್ಮನಿರ್ಬೇಡಿ, ಇದು ಈ ರೋಗದ ಲಕ್ಷಣವಾಗಿರಬಹುದು!

ಇತ್ತೀಚೆಗೆ ದಿನದಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಎಷ್ಟೋ ಮಂದಿ ಇದನ್ನು ನಿರ್ಲಕ್ಷಿಸುತ್ತಾರೆ. ಅಲ್ಲದೇ ಕಣ್ಣು ಮಂಜಾಗುತ್ತಿದ್ರೆ ಕನ್ನಡಕ ಹಾಕೊಂಡು ಸುಮ್ಮನಿರಬೇಡಿ. ಯಾಕಂದ್ರೆ ಇದು ಡೇಂಜರ್. ಯಾಕೆ ಅನ್ನೋದನ್ನು ಈ ಸುದ್ದಿ ಪೂರ್ತಿ ಓದಿ. ಬೆಂಗಳೂರು ಸೇರಿದಂತೆ ಮುಂದಿನ 5 ದಿನಗಳ ಕಾಲ ಮಳೆ: ಅಲರ್ಟ್‌ ಆಗಿರಲು ಸೂಚನೆ! ಹೌದು, ರಕ್ತದೊತ್ತಡ, ಮಧುಮೇಹ ಇತ್ತೀಚೆಗೆ ತೀರಾ ಮಾಮೂಲಿ ಆಗಿರುವುದರಿಂದ ಜನ ಅದರ ಬಗ್ಗೆ ಹೆಚ್ಚು ನಿಗಾ ವಹಿಸದೆ ಯಡವಟ್ಟಿಗೆ ಸಿಲುಕಿಕೊಳ್ಳುತ್ತಾರೆ. ಬಹುಮುಖ್ಯವಾಗಿ ಮಧುಮೇಹ ಕಣ್ಣಿನ ಮೇಲೆ ಹೇಗೆ ಪರಿಣಾಮ … Continue reading ಕಣ್ಣು ಮಂಜಾಗುತ್ತಾ!?, ಕನ್ನಡಕ ಹಾಕೊಂಡು ಸುಮ್ಮನಿರ್ಬೇಡಿ, ಇದು ಈ ರೋಗದ ಲಕ್ಷಣವಾಗಿರಬಹುದು!