ಉದ್ಯಮಿಯಿಂದ ಹಣ ವಸೂಲಿ ಆರೋಪ… ನೂತನ ಸಂಸದ ಪಪ್ಪು ಯಾದವ್ ವಿರುದ್ಧ ಸುಲಿಗೆ ಕೇಸ್ ದಾಖಲು!

ಬಿಹಾರ:– ಉದ್ಯಮಿಯೊಬ್ಬರು ತಮ್ಮಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ದೂರು ಆಧರಿಸಿ ಬಿಹಾರದ ನೂತನ ಕಾಂಗ್ರೆಸ್​ ಸಂಸದ ಪಪ್ಪು ಯಾದವ್ ವಿರುದ್ಧ ಇದೀಗ ಸುಲಿಗೆ ಕೇಸ್ ದಾಖಲಾಗಿದೆ. ಗ್ಯಾರಂಟಿ ಗಮನದಲ್ಲಿ ಕನಸಿನ ಯೋಜನೆ ನಿರ್ಲಕ್ಷಿಸಿದ ಸಿಎಂ!.. ಸಂಚಾರ ನಿಲ್ಲಿಸಿದ ಇಂದಿರಾ ಮೊಬೈಲ್ ಕ್ಯಾಂಟೀನ್​ಗಳು! ದೂರುದಾರರು ಅವರ ಕ್ಷೇತ್ರದಲ್ಲಿ ಫರ್ನಿಶಿಂಗ್​ ವ್ಯವಹಾರ ನಡೆಸುತ್ತಿದ್ದು, ಮತ ಎಣಿಕೆ ದಿನದಂದು ಉದ್ಯಮಿ ಬಳಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ. ಮೊದಲು 2021 ಹಾಗೂ … Continue reading ಉದ್ಯಮಿಯಿಂದ ಹಣ ವಸೂಲಿ ಆರೋಪ… ನೂತನ ಸಂಸದ ಪಪ್ಪು ಯಾದವ್ ವಿರುದ್ಧ ಸುಲಿಗೆ ಕೇಸ್ ದಾಖಲು!