ತುಮಕೂರು ಜಿಲ್ಲಾ ಕೇಸರಿ ಮನೆಯ ಸ್ಫೋಟಕ ಸುದ್ದಿ ಬಯಲು…!

ತುಮಕೂರು:- ತುಮಕೂರು ಜಿಲ್ಲಾ ಕೇಸರಿ ಮನೆಯ ಸ್ಫೋಟಕ ಸುದ್ದಿ ಹೊರ ಬಿದ್ದಿದೆ. ಜಿಲ್ಲಾ ಬಿಜೆಪಿ ನಾಯಕರು FB ಓಪನ್ ಮಾಡಲು ನಡುಕ ಹುಟ್ಟುಹಾಕುವಂತೆ ಮಾಡಿರುವ ಫೇಸ್ ಬುಕ್ ಖಾತೆ ಇದೀಗ ಬಿಜೆಪಿಗರಿಗೆ ನಡುಕ ಹುಟ್ಟಿಸಿದೆ. ಊರಲ್ಲಿ ಗೌರವ ಸಿಗಲಿ ಎಂದು ನಕಲಿ ಅಧಿಕಾರಿ ವೇಶ ಹಾಕಿದ ಯುವಕ! ತುಮಕೂರು ಬಿಜೆಪಿಗರ ಅನಾಮಧೆಯ ಅರುಣ ತಲೆಗೆ ಹುಳ ಬಿಟ್ಟಿದ್ದಾನೆ. ಫೇಸ್ ಬುಕ್ ನಲ್ಲಿ ಅರುಣಾ ಅಂತಾ ಬ್ರೌಸ್ ಮಾಡುದ್ರೆ ಸಾಕು ಅನಾಮಧೇಯ ಅರುಣ ಫೇಜ್ ಪ್ರತ್ಯಕ್ಷವಾಗುತ್ತಿದೆ. ಅನಾಮಧೇಯ ಅರುಣ … Continue reading ತುಮಕೂರು ಜಿಲ್ಲಾ ಕೇಸರಿ ಮನೆಯ ಸ್ಫೋಟಕ ಸುದ್ದಿ ಬಯಲು…!