ಅಬಕಾರಿ ನೀತಿ “ಹಗರಣ”.. ಅರವಿಂದ ಕೇಜ್ರಿವಾಲ್ ಮೂರು ದಿನ ಸಿಬಿಐ ಕಸ್ಟಡಿಗೆ..!

ದೆಹಲಿ:- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ನ್ಯಾಯಾಲಯವು ಬುಧವಾರ ಮೂರು ದಿನಗಳ ಕಾಲ ಕೇಂದ್ರೀಯ ತನಿಖಾ ದಳ ಕಸ್ಟಡಿಗೆ ಒಪ್ಪಿಸಿದೆ. ಸಿದ್ದರಾಮಯ್ಯ ಭೇಟಿ ಮಾಡಿದ ವಿಷ್ಣು ಅಳಿಯ.. CM ಗೆ ಅನಿರುದ್ಧ್ ಮಾಡಿದ ಮನವಿ ಏನು!? ಆಪಾದಿತ ಅಬಕಾರಿ ನೀತಿ “ಹಗರಣ”ಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಇದೀಗ ಕೇಜ್ರಿವಾಲ್ ರನ್ನು ವಶಕ್ಕೆ ಪಡೆಯಲಾಗಿದೆ. ಕೇಜ್ರಿವಾಲ್ ಅವರನ್ನು ಐದು ದಿನಗಳ ಕಸ್ಟಡಿಗೆ ಕೋರಿ ಸಿಬಿಐ ಸಲ್ಲಿಸಿದ ಅರ್ಜಿಯ ಮೇಲೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಪ್ರಕರಣದಲ್ಲಿ … Continue reading ಅಬಕಾರಿ ನೀತಿ “ಹಗರಣ”.. ಅರವಿಂದ ಕೇಜ್ರಿವಾಲ್ ಮೂರು ದಿನ ಸಿಬಿಐ ಕಸ್ಟಡಿಗೆ..!