ಮಾಜಿ‌ ಗ್ರಾಮ‌ ಪಂಚಾಯತಿ ಸದಸ್ಯನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

ಕಲಬುರಗಿ:– ಜಿಲ್ಲೆಯ ಆಳಂದ ತಾಲ್ಲೂಕಿನ ವಾಗ್ದಾರಿ ರಸ್ತೆಯ ಖಾನಾಪುರ ಬಳಿ ಗುಂಡಿಕ್ಕಿ ಮಾಜಿ‌ ಗ್ರಾಮ‌ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ ನಡೆದಿರುವ ಘಟನೆ ಜರುಗಿದೆ. ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧದ ಮಾನನಷ್ಟ ಕೇಸ್ ರದ್ದತಿಗೆ ಹೈಕೋರ್ಟ್​ ನಕಾರ! ವಿಶ್ವನಾಥ್ ಜಮಾದಾರ(50) ಕೊಲೆಯಾದ ಮಾಜಿ ಗ್ರಾಂ‌ ಸದಸ್ಯ. ವಿಶ್ವನಾಥದ ಜಮಾದಾರ್ ಅವರು, ಪಡುಸಾವಳಿಯಿಂದ ಆಳಂದ ಪಟ್ಟಣಕ್ಕೆ ಬೈಕ್‌ ನಲ್ಲಿ ಬರ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದಷ್ಕರ್ಮಿಗಳಿಂದ ಮೂರು ಬಾರಿ ಫೈರಿಂಗ್ ಮಾಡಿ ಕೊಲೆ … Continue reading ಮಾಜಿ‌ ಗ್ರಾಮ‌ ಪಂಚಾಯತಿ ಸದಸ್ಯನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!