ದರ್ಶನ್ ಗೆ ಸಾಕ್ಷ್ಯಗಳೇ ಕಂಟಕ: ಜಾಮೀನು ಪಡೆಯಲು ಆರೋಪಿಗಳ ಯತ್ನ, ಒಬ್ಬಂಟಿ ಆದ್ರಾ ದರ್ಶನ್!?
ಬೆಂಗಳೂರು:- ರೇಣುಕಾಸ್ವಾಮಿ ಬಚಾವ್ ಆದರೆ ಸಾಕಪ್ಪಾ ಅಂತಾ ಕಣ್ಣೀರಿಡುತ್ತಿರುವ ನಟ ದರ್ಶನ್ಗೆ FSL ಕಂಟಕ, ಬಿಟ್ಟೂಬಿಡದಂತೆ ಕಾಡೋದಕ್ಕೆ ಶುರುವಾಗಿದೆ. ಈಗಾಗಲೇ ನೂರಾರು ಸಾಕ್ಷ್ಯಗಳನ್ನ ಸಂಗ್ರಹಿಸಿರುವ ಪೊಲೀಸರು, ಕಾನೂನು ತಜ್ಞರ ಜೊತೆ ಸಮಾಲೋಚನೆಗೆ ಅಖಾಡ ರೆಡಿ ಮಾಡಿದ್ದಾರೆ. ರೋಡ್ ರೇಜ್ ಗಲಾಟೆಗೆ ಯುವಕ ಬಲಿ: ಬೆಂಗಳೂರು ಪೊಲೀಸರೇ ನೀವು ನೋಡಲೇಬೇಕಾದ ಸ್ಟೋರಿ! ಇದರ ನಡುವೆಯೇ ಅಭಿಮಾನ ಅನ್ನೋದು ಅತಿಯಾದರೆ ಏನಾಗುತ್ತೆ ಅನ್ನೋದು ಜೈಲು ಸೇರಿರುವ 15 ಮಂದಿ ಆರೋಪಿಗಳಿಗೆ ಅರ್ಥವಾಗಿದೆ ಅಂತ ಕಾಣುತ್ತಿದೆ. ಹೀಗಾಗಿಯೇ ನಾವ್ ಬಚಾವ್ ಆದ್ರೆ … Continue reading ದರ್ಶನ್ ಗೆ ಸಾಕ್ಷ್ಯಗಳೇ ಕಂಟಕ: ಜಾಮೀನು ಪಡೆಯಲು ಆರೋಪಿಗಳ ಯತ್ನ, ಒಬ್ಬಂಟಿ ಆದ್ರಾ ದರ್ಶನ್!?
Copy and paste this URL into your WordPress site to embed
Copy and paste this code into your site to embed