ಅಬ್ಬಬ್ಬಾ ದರ್ಶನ್ ಬಗ್ಗೆ ಈ ಬಿಲ್ಡಪ್ ರಾಜ ಹೇಳಿದ್ದೆಲ್ಲಾ ಸುಳ್ಳಾ!? : ಮಾಜಿ ಖೈದಿಗೆ ನೋಟಿಸ್ ಕೊಟ್ಟ ಪೊಲೀಸ್!

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ರನ್ನು ಅಷ್ಟು ಈಜಿಯಾಗಿ ಯಾರು ನೋಡಲು ಸಾಧ್ಯವಿಲ್ಲ. ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇಲ್ಲೊಬ್ಬ ಬಿಲ್ಡಪ್ ರಾಜ ಕೊಟ್ಟಿದ್ದ ಹೇಳಿಕೆ ನೋಡಿದ್ರೆ ನಗುಹುದೋ , ಆಳುವುದೋ ನೀವೇ ಹೇಳಿ ಎಂಬಂತಾಗಿದೆ ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ!? ಈ ಸುದ್ದಿ ಪೂರ್ತಿ ಓದಿ. KRS, ಕಬಿನಿ ಜಲಾಶಯ ಭರ್ತಿ: ನಾಳೆ ಸಿದ್ದರಾಮಯ್ಯರಿಂದ ಬಾಗಿನ ಅರ್ಪಣೆ! ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹರ ಜೈಲು ಸೇರಿರುವ ದರ್ಶನ್ ಬಗ್ಗೆ … Continue reading ಅಬ್ಬಬ್ಬಾ ದರ್ಶನ್ ಬಗ್ಗೆ ಈ ಬಿಲ್ಡಪ್ ರಾಜ ಹೇಳಿದ್ದೆಲ್ಲಾ ಸುಳ್ಳಾ!? : ಮಾಜಿ ಖೈದಿಗೆ ನೋಟಿಸ್ ಕೊಟ್ಟ ಪೊಲೀಸ್!