ಸ್ವಚ್ಚತಾ ಆಂದೋಲನದಡಿ ನಡೆಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ತಾ.ಪಂ ಸರ್ವೇಶ್!

ಕೋಲಾರ‌:- ಮುಳಬಾಗಿಲು ಸ್ವಚ್ಚತಾ ಆಂದೋಲನದಡಿ ನಡೆಯುವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಸಂಪೂರ್ಣವಾಗಿ ಸಹಕಾರ ನೀಡಿ ಸ್ವಚ್ಛ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಮುಂದಾಗಬೇಕೆಂದು ತಾ.ಪಂ ಸರ್ವೇಶ್ ಹೇಳಿದರು. ಈದ್ ಮಿಲಾದ್ ಹಿನ್ನೆಲೆ: ಕೋಲಾರದಲ್ಲಿ ಮುಸ್ಲೀಮರಿಂದ ಬೃಹತ್ ಮೆರವಣಿಗೆ! ತಾ.ಪಂ ಸಂಭಾಗಣದಲ್ಲಿ ಗ್ರಾ.ಪಂ‌ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ ಮತ್ತು ಇತರೆ ಅಧಿಕಾರಿಗಳಿಗೆ ಹಮ್ಮಿಕೊಂಡ ಸ್ವಚ್ಚತಾ ಆಂದೋಲನ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ‌ ಕಾರ್ಯಕ್ರಮವನ್ನು ಅನುಷ್ಟಾನಕ್ಕೆ ತರಲು ಸ್ಥಳೀಯರ ಸಹಕಾರ ಮತ್ತು ಪ್ರೋತ್ಸಾಹ ತುಂಬಾ ಮುಖ್ಯ ಎಂದರು. ಗ್ರಾ.ಪಂ ಸರ್ವ … Continue reading ಸ್ವಚ್ಚತಾ ಆಂದೋಲನದಡಿ ನಡೆಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ತಾ.ಪಂ ಸರ್ವೇಶ್!