ಪರಿಸರ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು: ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯ ಶುಭಾಶಯವನ್ನ ನಾಡಿನ ಜನತೆಗೆ ಕೊರುತ್ತೇನೆ. ಜೂನ್5 ಪರಿಸರ ದಿನಾಚರಣೆ ಮಾಡಲು ನೀತಿ ಸಂಹಿತೆ ಅಡ್ಡಿಯಾಗಿತ್ತು ಹೀಗಾಗಿ ಇಂದು ಪರಿಸರ ದಿನಾಚರಣೆ ಕಾರ್ಯಕ್ರಮ ಮಾಡ್ತಿದ್ದೇವೆ.ಪರಿಸರ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಆಗ ಮಾತ್ರ ಪರಿಸರ ಉಳಿಯಲಿದೆ ಎಂದು ಹೇಳಿದರು. ಇದನ್ನ ಸರ್ಕಾರನೂ ಮಾಡ ಬೇಕು ಸಾರ್ವಜನಿಕರು ಮಾಡಬೇಕು.ವಿದ್ಯಾರ್ಥಿಗಳು ಮೊದಲು ಪರಿಸರ ಸಂರಕ್ಷಣೆ ಮಾಡೋದು ಗೊತ್ತಾಗಬೇಕು ಅದಕ್ಕಾಗಿಯೇ ಈ ಕಾರ್ಯಕ್ರಮಕ್ಕೆ ಕರೆಸಿದ್ದೇವೆ ಈಗಿಂದಲ್ಲೇ ವಿದ್ಯಾರ್ಥಿಗಳಿಗೆ ಪರಿಸರ ಕಾಡು ನಾಡು ಸುತ್ತಲಿನ ಪರಿಸರದ ಬಗ್ಗೆ ಅವರಿಗೆ … Continue reading ಪರಿಸರ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು: ಸಿಎಂ ಸಿದ್ದರಾಮಯ್ಯ!