ಪ್ರಾಣ ಬೇಕಾದ್ರೂ ಬಿಟ್ಟೆನು ಆದ್ರೆ ನಾನು ತಪ್ಪು ಮಾಡಲ್ಲ: ಜನಾರ್ಧನ್ ರೆಡ್ಡಿ ಗುಡುಗು!

ಬಳ್ಳಾರಿ:- ಪ್ರಾಣ ಬೇಕಾದ್ರೂ ಬಿಟ್ಟೆನು ಆದ್ರೆ ನಾನು ತಪ್ಪು ಮಾಡಲ್ಲ ಎಂದು ಜನಾರ್ಧನ್ ರೆಡ್ಡಿ ಗುಡುಗಿದ್ದಾರೆ. ಟ್ರಿಪ್ ಗೆ ಹೋದ ಹೆಣ್ಣು ಮಕ್ಕಳಿಗೆ ಕಾಲೇಜು ಉಪನ್ಯಾಸಕರಿಂದ ಕಿರುಕುಳ: ಕಂಠಪೂರ್ತಿ ಕುಡಿಸಿ ಡ್ಯಾನ್ಸ್ ಮಾಡುವಂತೆ ಒತ್ತಾಯ! ಈ ಸಂಬಂಧ ಮಾತನಾಡಿದ ಅವರು,ನನ್ನನ್ನು ವಿನಾಕಾರಣ ಕಾಂಗ್ರೆಸ್ ನಾಯಕರು 4 ವರ್ಷ ಜೈಲಿಗೆ ಕಳುಹಿಸಿದರು. ಆದರೆ ನನಗೆ ಸಿಎಂ ಸಿದ್ದರಾಮಯ್ಯ ಬಗ್ಗೆ ಯಾವುದೇ ಸಿಟ್ಟು ಇಲ್ಲ. ಕೆಲ ಕಾಂಗ್ರೆಸ್ ನಾಯಕರು ಸೋನಿಯಾಗಾಂಧಿಗೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದರು. ಈಗ ನಾನು … Continue reading ಪ್ರಾಣ ಬೇಕಾದ್ರೂ ಬಿಟ್ಟೆನು ಆದ್ರೆ ನಾನು ತಪ್ಪು ಮಾಡಲ್ಲ: ಜನಾರ್ಧನ್ ರೆಡ್ಡಿ ಗುಡುಗು!