ದರ್ಶನ್ ಸಿಟ್ಟು ಸ್ವಭಾವದವರೇ ವರೆತೂ ಕೊಲೆ ಮಾಡುವಷ್ಟು ಕಟುಕರಲ್ಲ – ಶಾಸಕ ಉದಯ್ ಗೌಡ!

ಬೆಂಗಳೂರು:- ದರ್ಶನ್ ಸಿಟ್ಟು ಸ್ವಭಾವದವರೇ ವರೆತೂ ಕೊಲೆ ಮಾಡುವಷ್ಟು ಕಟುಕರಲ್ಲ ಎಂದು ಶಾಸಕ ಉದಯ್ ಗೌಡ ಹೇಳಿದ್ದಾರೆ. Bengaluru Rain: ಸಿಲಿಕಾನ್ ಸಿಟಿಯಲ್ಲಿ ಧಾರಕಾರ ಮಳೆ.. ವಾಹನ ಸವಾರರು ಪರದಾಟ! ದರ್ಶನ್ ಅರೆಸ್ಟ್ ಆಗಿರುವ ಬಗ್ಗೆ ಮಾತನಾಡಿ, ನನಗೆ ಹಲವು ವರ್ಷಗಳಿಂದ ದರ್ಶನ್ ಸ್ನೇಹಿತ. ಆದರೆ ಈ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಜೊತೆಗಿರುವವರು ಮಾಡಿದ್ರಾ? ಇವರ ಮೇಲೆ ಏನಾದ್ರೂ‌ ಹಾಕಿದ್ರಾ ಗೊತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು. ನಾನು ಈಗಲೇ ಏನನ್ನೂ‌ ಹೇಳೋಕೆ ಆಗಲ್ಲ … Continue reading ದರ್ಶನ್ ಸಿಟ್ಟು ಸ್ವಭಾವದವರೇ ವರೆತೂ ಕೊಲೆ ಮಾಡುವಷ್ಟು ಕಟುಕರಲ್ಲ – ಶಾಸಕ ಉದಯ್ ಗೌಡ!