Actor Darshan Case: ಕೊಲೆ ಬಳಿಕವೂ ಪವಿತ್ರಾ-ಸಮತಾ ಫೋನ್ ಸಂಭಾಷಣೆ! ಶಾಕ್ ಡಿವೈಸ್’ಗೆ ಹಣ ನೀಡಿದ್ದೂ ಇದೇ ಸಮತಾ!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ಒಬ್ಬರನ್ನೂ ಪೊಲೀಸರು ಬಿಡದೇ ವಿಚಾರಣೆಗೆ ಒಳಪಡಿಸಿದ್ದಾರೆ. ಎಲ್ಲಾ ಆಯಾಮಗಳಲ್ಲೂ ಮಾಹಿತಿ ಕಲೆ ಹಾಕಿರುವ ಪೊಲೀಸರು ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ1 ಪವಿತ್ರಾ ಸ್ನೇಹಿತೆಗೂ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಸಮತಾ ಅವರು ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರಾ ಅವರನ್ನು ಭೇಟಿಯಾಗಿ ಬಂದಿದ್ದರು. ಇದಾದ ಬಳಿಕ ಪೊಲೀಸರು ಸಮತಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದು ಆಡುಗೋಡಿಯ ಟೆಕ್ನಿಕಲ್ ಸೆಲ್ನಲ್ಲಿ 3 ಗಂಟೆಗಳ ಕಾಲ ಸುಮಾರು … Continue reading Actor Darshan Case: ಕೊಲೆ ಬಳಿಕವೂ ಪವಿತ್ರಾ-ಸಮತಾ ಫೋನ್ ಸಂಭಾಷಣೆ! ಶಾಕ್ ಡಿವೈಸ್’ಗೆ ಹಣ ನೀಡಿದ್ದೂ ಇದೇ ಸಮತಾ!
Copy and paste this URL into your WordPress site to embed
Copy and paste this code into your site to embed