ಈಶ್ವರಪ್ಪನವರು ಬಿಜೆಪಿ ವಿರುಧ್ಧ ಎಂದೂ ನಡೆದುಕೊಂಡವರಲ್ಲ – ಶ್ರೀ ರಾಮುಲು!

ಗದಗ:- ಪುತ್ರನಿಗೆ ಹಾವೇರಿ ಕ್ಷೇತ್ರದ ಟಿಕೆಟ್‌ ಸಿಗದ ಕಾರಣ ಬಿಜೆಪಿ ನಾಯಕರ ವಿರುದ್ಧವೇ ಸಿಡಿದೆದ್ದಿರುವ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. RCB V/s MI: ಟಾಸ್ ವೇಳೆ RCB ಗೆ ಮೋಸ ವಾಗಿದ್ದು ನಿಜಾನಾ!? – ಇಲ್ಲಿದೆ ಫ್ಯಾಕ್ಟ್ ಚೆಕ್! ಇದೇ ವಿಚಾರವಾಗಿ ಮಾಜಿ ಸಚಿವ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಬ್ಯರ್ಥಿ ಬಿ ಶ್ರೀರಾಮುಲು ಗದಗ್ ನಲ್ಲಿ ಮಾತನಾಡಿ, ನಾಮಪತ್ರ ಹಿಂಪಡೆಯಲು ಇನ್ನೂ ಸಮಯ … Continue reading ಈಶ್ವರಪ್ಪನವರು ಬಿಜೆಪಿ ವಿರುಧ್ಧ ಎಂದೂ ನಡೆದುಕೊಂಡವರಲ್ಲ – ಶ್ರೀ ರಾಮುಲು!