ತುರ್ತು ಕಾಮಗಾರಿ: ನೆಲಮಂಗಲದ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್!

ನೆಲಮಂಗಲ:- KPTCL ತುರ್ತು ಕಾಮಗಾರಿ ಹಿನ್ನೆಲೆ ನೆಲಂಮಗಲದ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅಕ್ರಮ ಚಿನ್ನ ಸಾಗಾಟ: ಕಾರಿನಲ್ಲಿದ್ದ 12.5 ಕೆಜಿ ಗೋಲ್ಡ್ ಸೀಜ್! ವಿದ್ಯುತ್ ವ್ಯತ್ಯಯದ ಬಗ್ಗೆ ಬೆಸ್ಕಾಂ ಪ್ರಕಟಣೆ ಹೊರಡಿಸಿದ್ದು, ಆಲೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವ ಹಿನ್ನೆಲೆ, ನೆಲಮಂಗಲ ತಾಲ್ಲೂಕಿನ ಈ ಕೆಳಕಂಡ ಗ್ರಾಮಗಳಲ್ಲಿ ಕರೆಂಟ್ ಕಟ್ ಇರಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದೆ. ಬೆಳಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆ ವರೆಗೆ ವಿದ್ಯುತ್ ಇರೋಲ್ಲ. ನೆಲಮಂಗಲ … Continue reading ತುರ್ತು ಕಾಮಗಾರಿ: ನೆಲಮಂಗಲದ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್!