ವಿದ್ಯುತ್ ಅವಘಡ: ಯುವ ಇಂಜಿನಿಯರ್ ದುರ್ಮರಣ!

ಬೆಂಗಳೂರು: ವಿದ್ಯುತ್ ಪ್ರವಹಿಸಿ ಇಂಜಿನಿಯರ್ ಸಾವನ್ನಪ್ಪಿದ ಘಟನೆ ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದ ಯಸ್ಕಾವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಜರುಗಿದೆ Channapatna by elections: ಒಂದೇ ವೇದಿಕೆಯಲ್ಲಿ ಡಿ.ಕೆ ಶಿವಕುಮಾರ್, ಸಿ.ಪಿ ಯೋಗೇಶ್ವರ್! ಅಪರೂಪದ ಮಾತುಕತೆ ಬೆಂಗಳೂರಿನ ನಿವಾಸಿ ​27 ವರ್ಷದ ಕೌಶಿಕ್ ಮೃತ ರ್ದುದೈವಿ. ಪ್ಯಾನಲ್ ಬೋರ್ಡ್ ತಯಾರಿ ವೇಳೆ ಕೌಶಿಕ್​ಗೆ ಕರೆಂಟ್ ಶಾಕ್​ ಹೊಡೆದಿತ್ತು. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಕೌಶಿಕ್ ಕೊನೆಯುಸಿರೆಳೆದಿದ್ದಾರೆ. ಸುರಕ್ಷತಾ ಕ್ರಮಕೈಗೊಳ್ಳದಿದ್ದರಿಂದ ದುರಂತ ಸಂಭವಿಸಿರುವ ಶಂಕೆ … Continue reading ವಿದ್ಯುತ್ ಅವಘಡ: ಯುವ ಇಂಜಿನಿಯರ್ ದುರ್ಮರಣ!