ವಿದ್ಯುತ್ ಅವಘಡ: ಕರೆಂಟ್ ತಂತಿ ತಗುಲಿ ಯುವಕ ಸಾವು!

ಕಂಪ್ಲಿ : ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿದ ಘಟನೆ ಕಂಪ್ಲಿಯಲ್ಲಿ ಜರುಗಿದ್ದು, ಸಂಭ್ರಮದ ಸ್ಥಳದಲ್ಲಿ ಸಾವಿನ ಸೂತಕ ಆವರಿಸಿದೆ. ಬಯಲಾಗ್ತಿದೆ ದರ್ಶನ್ ಕ್ರೌರ್ಯದ ಭಯಾನಕ ಸತ್ಯಗಳು: ರೇಣುಕಾಸ್ವಾಮಿ ಎಡಗಣ್ಣಿಗೆ ಏಟು ಬಿದ್ದಿದ್ದು ಹೇಗೆ ಗೊತ್ತಾ..? ನಗರದ ಹೈಸ್ಕೂಲ್ ಬಳಿ ಯುವಕರೆಲ್ಲರೂ ಸೇರಿ ನಿನ್ನೆಯಷ್ಟೇ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮದಲ್ಲಿದ್ದರು,ನಿನ್ನೆ ರಾತ್ರಿ ಲೈಟ್ಸ್ ಗಳನ್ನ ಸರಿಪಡಿಸಲು ಆ ಯುವಕ ವಿದ್ಯುತ್ ತಂತಿಗೆ ಕೈ ಹಾಕಿದ್ದ, ದುರದೃಷ್ಟವಶಾತ್ ವಿದ್ಯುತ್ ತಗುಲಿ ಸ್ಥಳದಲ್ಲೇ ಕೊನೆ ಉಸಿರೇಳೆದಿದ್ದಾನೆ. ಯುವಕನ ಹೆಸರು ಭಾಷಾ … Continue reading ವಿದ್ಯುತ್ ಅವಘಡ: ಕರೆಂಟ್ ತಂತಿ ತಗುಲಿ ಯುವಕ ಸಾವು!