Hubballi: ತ್ರಿಶೂಲ, ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ತೆರವು- ಬೆಲ್ಲದ ಕಿಡಿ!

ಹುಬ್ಬಳ್ಳಿ: ರಾಜ್ಯದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಹನುಮ ಜನಿಸಿದ ನಾಡಲ್ಲಿ ತ್ರಿಶೂಲ, ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ಧಾರ್ಮಿಕ ಸೌಹಾರ್ದತೆಗೆ ಧಕ್ಕೆಯೆಂದು ತೆರವುಗೊಳಿಸಲು ಸರಕಾರವು ತಹಶೀಲ್ದಾರರ ಮೂಲಕ ಸೂಚಿಸಿರುವುದು ಹಿಂದೂ ವಿರೋಧಿ ಕ್ರಮವಾಗಿದೆ. Bengaluru:ಇಂದು ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಪರಿಷತ್ ಶಾಸಕ ಟಿಎ ಶರವಣ ಭಾಗಿ! ಹಿಂದೂ ವಿರೋಧಿ ಸರ್ಕಾರ ಎಂಬುದನ್ನು ಸಾಬೀತುಪಡಿಸಲು ಪದೇ ಪದೇ … Continue reading Hubballi: ತ್ರಿಶೂಲ, ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ತೆರವು- ಬೆಲ್ಲದ ಕಿಡಿ!