ವಿದ್ಯುತ್ ಅವಘಡ: ಸೈಕಲ್ನಲ್ಲಿ ತೆರಳುತ್ತಿದ್ದ ಇಬ್ಬರಲ್ಲಿ ಓರ್ವ ಸುಟ್ಟು ಕರಕಲು!
ಕಡಪ:- ನಗರದ ಅಗಡಿಬೀದಿಯಲ್ಲಿರುವ ಟೈಟಾನಿಕ್ ಕಟ್ಟಡದಲ್ಲಿ ಸೈಕಲ್ನಲ್ಲಿ ತೆರಳುತ್ತಿದ್ದ ಇಬ್ಬರು ಮಕ್ಕಳಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಓರ್ವ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ. ಕಂದಕಕ್ಕೆ ಉರುಳಿದ ಆಟೋ: ದೇವರ ದರ್ಶನ ಪಡೆದು ಮರಳುತ್ತಿದ್ದ ವೇಳೆ ದುರ್ಘಟನೆ! ಕಡಪದ ಅಗಡಿ ಬೀದಿಯಲ್ಲಿ ತನ್ವೀರ್ ಮತ್ತು ಆದಂ ಎಂಬ ಹತ್ತು ವರ್ಷದ ವಿದ್ಯಾರ್ಥಿಗಳು ಸೈಕಲ್ ತುಳಿಯುತ್ತಿದ್ದಾರೆ. ಟೈಟಾನಿಕ್ ಕಟ್ಟಡದ ಬಳಿ ಬರುತ್ತಿದ್ದಂತೆ ವಿದ್ಯುತ್ ತಂತಿ ತಗುಲಿ ಇಬ್ಬರು ಸೈಕಲ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಅದರಲ್ಲಿ ಒಬ್ಬ ಶಾಕ್ನಿಂದ ಸುಟ್ಟು ಕರಕಲಾಗಿದ್ದಾರೆ. … Continue reading ವಿದ್ಯುತ್ ಅವಘಡ: ಸೈಕಲ್ನಲ್ಲಿ ತೆರಳುತ್ತಿದ್ದ ಇಬ್ಬರಲ್ಲಿ ಓರ್ವ ಸುಟ್ಟು ಕರಕಲು!
Copy and paste this URL into your WordPress site to embed
Copy and paste this code into your site to embed