ಎಲೆಕ್ಷನ್ ಮುಗಿದ CM ಬದಲಾವಣೆ ಫಿಕ್ಸ್ – ಸುಳಿವು ಬಿಟ್ಟು ಕೊಟ್ಟ DCM ಡಿಕೆಶಿ!

ಬೆಂಗಳೂರು:- DCM ಡಿಕೆ ಶಿವಕುಮಾರ್ ಅವರ ಆ ಒಂದು ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಎಲ್ಲಾ ದೆಹಲಿಯಲ್ಲಿ ತೀರ್ಮಾನ ಆಗಿದೆ. ಸ್ವಲ್ಪ ದಿನ ಸುಮ್ಮನಿರಿ ಅಂತ ಒಕ್ಕಲಿಗ ನಾಯಕರಿಗೆ ಡಿ.ಕೆ.ಶಿವಕುಮಾರ್‌ ಸಂದೇಶ ಕೊಟ್ಟಿದ್ದಾರೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡೋ ಮುನ್ನ ಹುಷಾರ್, ತಕ್ಷಣ ಬೀಳುತ್ತೆ ಈ ಕೇಸ್! ಮೈಸೂರಿನಲ್ಲಿ ಆಯೋಜಿಸಿದ್ದ ಒಕ್ಕಲಿಗರ ಸಭೆಯಲ್ಲಿ ಭಾನುವಾರ ಮಾತನಾಡಿದ ಡಿಕೆ ಶಿವಕುಮಾರ್ ಅವರು, ದೆಹಲಿಯಲ್ಲಿ ಏನು ಆಗಬೇಕೋ, ಎಲ್ಲಾ ತೀರ್ಮಾನ ಆಗಿದೆ. ಸ್ವಲ್ಪ ದಿನ ಕಾಯಿರಿ, ನೀವು … Continue reading ಎಲೆಕ್ಷನ್ ಮುಗಿದ CM ಬದಲಾವಣೆ ಫಿಕ್ಸ್ – ಸುಳಿವು ಬಿಟ್ಟು ಕೊಟ್ಟ DCM ಡಿಕೆಶಿ!