BBK11: ‘ಎಕ್ಕಡ ತಿಂದು ದ್ರೋಹ’- ಬಿಗ್‌ ಬಾಸ್‌ ಮನೆಯಲ್ಲಿ ಜಗದೀಶ್‌ಗೆ ಹೀಗೆ ಅಂದಿದ್ಯಾರು? ಮುಂದೇನಾಯ್ತು?

ಬಿಗ್ ಬಾಸ್ ಸೀಸನ್ 11 ರೋಚಕ ಹಂತ ತಲುಪಿದ್ದು, ಮನೆಯಲ್ಲಿರುವ ಸದಸ್ಯರ ಜಗಳಗಳು ಅತಿರೇಕದ ಎಲ್ಲೆಯನ್ನು ಮೀರಿದೆ. ಟಾಸ್ಕ್‌ಗಳಿಗಿಂತ ಬಿಗ್ ಬಾಸ್ ಸದಸ್ಯರು ಆಡಿದ ಮಾತುಗಳು ಇಡೀ ಮನೆಯಲ್ಲಿ ಸಂಘರ್ಷದ ಕಿಚ್ಚನ್ನು ಹಚ್ಚಿದೆ. ಜಗದೀಶ್ ಅವರು ಇಡೀ ಮನೆಯ ಎಲ್ಲಾ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರತಿಯೊಬ್ಬರು ಜಗದೀಶ್ ಅವರ ಮೇಲೆ ತಿರುಗಿಬಿದ್ದಿದ್ದಾರೆ. ಬೆಂಗಳೂರಿನ ಲಾಡ್ಜ್​ ನಲ್ಲಿದ್ದ ತೀರ್ಥಹಳ್ಳಿ ತಹಶೀಲ್ದಾರ್ ಸಾವು: ಕಾರಣ!? ಬಿಗ್ ಬಾಸ್ ಮನೆಯಲ್ಲಿ ವಾಗ್ವಾದ, ವಾದ-ಪ್ರತಿವಾದಕ್ಕೆ ಜಾಗವಿದೆ. ಆದರೆ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ. ಬಿಗ್ … Continue reading BBK11: ‘ಎಕ್ಕಡ ತಿಂದು ದ್ರೋಹ’- ಬಿಗ್‌ ಬಾಸ್‌ ಮನೆಯಲ್ಲಿ ಜಗದೀಶ್‌ಗೆ ಹೀಗೆ ಅಂದಿದ್ಯಾರು? ಮುಂದೇನಾಯ್ತು?