ಭ್ರಷ್ಟಾಚಾರ ತಡೆಗಟ್ಟಲು ವಿದ್ಯಾವಂತರು ಮತದಾನದಲ್ಲಿ ಪಾಲ್ಗೊಳ್ಳಬೇಕು – ನಿರಂಜನ ವಾನಳ್ಳಿ!

ಕೋಲಾರ :- ಭಾರತದ ದೇಶದಲ್ಲಿ‌ ಅತ್ಯಂತ ಕಡಿಮೆ ಹಣದಲ್ಲಿ ಬಡವರಿಗೆ ಶಿಕ್ಷಣ ಸಿಗುತ್ತಿದೆ‌ ವಿದ್ಯಾವಂತ ಮಂದಿ ಸಾರ್ವತ್ರಿಕ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸುವುದಿಲ್ಲವೋ ಅಲ್ಲಿಯತನಕ ಈ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳು ರಾಜ್ಯ ಅಧಿಕಾರ ಮಾಡುತ್ತಾರೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿಗಳಾದ ನಿರಂಜನ ವಾನಳ್ಳಿಯವರು ಅವ್ರು ಹೇಳಿದ್ರು. ವಾಲ್ಮೀಕಿ ಹಗರಣ: ಮಾಜಿ ಸಚಿವ ನಾಗೇಂದ್ರ PA ಬಿಟ್ಟು ಕಳಿಸಿದ ED! ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರದಲ್ಲಿ 2023- 24 ನೇ ಸಾಲಿನ ವಾರ್ಷಿಕ … Continue reading ಭ್ರಷ್ಟಾಚಾರ ತಡೆಗಟ್ಟಲು ವಿದ್ಯಾವಂತರು ಮತದಾನದಲ್ಲಿ ಪಾಲ್ಗೊಳ್ಳಬೇಕು – ನಿರಂಜನ ವಾನಳ್ಳಿ!