ಗಣೇಶ ವಿಸರ್ಜನೆ ವೇಳೆ ಕಿರಿಕ್: ಕೊಪ್ಪಳದಲ್ಲಿ ಓರ್ವನಿಗೆ ಚಾಕು ಇರಿತ, ಮೂವರಿಗೆ ಗಾಯ!

ಕೊಪ್ಪಳ:- ಗಣೇಶ ವಿಸರ್ಜನೆ ವೇಳೆ ಯುವಕರ ನಡುವೆ ಗಲಾಟೆ ನಡೆದಿದ್ದು, ಓರ್ವನಿಗೆ ಚಾಕು ಇರಿಯಲಾಗಿದ್ದು, ಮೂವರಿಗೆ ಗಾಯವಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಜರುಗಿದೆ. ಬೆಂಗಳೂರು ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಹೊರರಾಜ್ಯದವನಿಂದ ಹತ್ಯೆ ಶಂಕೆ! ಗಣೇಶ ಮೂರ್ತಿ ಮೆರವಣಿಗೆ ವೇಳೆ ಡ್ಯಾನ್ಸ್​ ಮಾಡುವಾಗ ಗಲಾಟೆ ನಡೆದಿದೆ. ಈ ವೇಳೆ ಶಿವು ಎಂಬಾತನಿಗೆ ಚಾಕು ಇರಿಯಲಾಗಿದೆ. ಗಣೇಶ್​​, ಮಂಜು, ಸಾಗರ್ ಮೇಲೆ ಹಲ್ಲೆ ನಡೆದಿದೆ. ಗಂಗಾವತಿ ನಗರದ ಯಶೋಧಾ ಆಸ್ಪತ್ರೆ ಎದುರು ನಿನ್ನೆ ತಡ ರಾತ್ರಿ … Continue reading ಗಣೇಶ ವಿಸರ್ಜನೆ ವೇಳೆ ಕಿರಿಕ್: ಕೊಪ್ಪಳದಲ್ಲಿ ಓರ್ವನಿಗೆ ಚಾಕು ಇರಿತ, ಮೂವರಿಗೆ ಗಾಯ!