ತೀವ್ರ ಮಳೆಯಿಂದಾಗಿ ಅಡಿಕೆ ಬೆಳೆಗಾರರಿಗೆ ಸಂಕಷ್ಟ: ಹೆಚ್ಚಾಗಿದೆ ಎಲೆಚುಕ್ಕಿ ರೋಗ

ವಿಪರೀತ ಸುರಿದ ಮುಂಗಾರು ಮಳೆ ಪರಿಣಾಮ  ಪ್ರಮುಖ ಅಡಕೆ ಬೆಳೆ ನಿರೀಕ್ಷೆಗೂ ಮೀರಿ ಹಾನಿಗೆ ಒಳಗಾಗಿದೆ. ಬೆಳೆ ರಕ್ಷಣೆಗೆ ರೈತರು ಎಷ್ಟೇ ಕಸರತ್ತು ನಡೆಸಿದರೂ ಪಾರಾಗಲು ಸಾಧ್ಯವಾಗಿಲ್ಲ.ಮಳೆ ಸುರಿಯುವ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಬೆಳೆ ತೀವ್ರ ರೀತಿಯಲ್ಲಿ ಹಾನಿಗೀಡಾಗಿದ್ದು ರೈತರಿಗೆ ಅಪಾರ ನಷ್ಟವಾಗಿದೆ. ಆಗುಂಬೆ, ಕಸಬಾ ಹೋಬಳಿಯಲ್ಲಿ ಹೆಚ್ಚಾಗಿದ್ದ ಎಲೆಚುಕ್ಕಿ ರೋಗ ಈ ವರ್ಷ ಅಗ್ರಹಾರ, ಮಂಡಗದ್ದೆ, ಮುತ್ತೂರು ಹೋಬಳಿ ಭಾಗದಲ್ಲೂ ಕಂಡುಬಂದಿದೆ. ಇನ್ನೊಂದೆಡೆ ಅಡಕೆ ಸಸಿಗಳಲ್ಲಿ ಕೀಟಬಾಧೆ ಉಲ್ಬಣಿಸಿದ್ದು ರಾತ್ರಿ ಹೊತ್ತು ಹಾವಳಿ ಹೆಚ್ಚಿದೆ ಧಾರಾಕಾರ ಮಳೆಗೆ ಅಪಾರ … Continue reading ತೀವ್ರ ಮಳೆಯಿಂದಾಗಿ ಅಡಿಕೆ ಬೆಳೆಗಾರರಿಗೆ ಸಂಕಷ್ಟ: ಹೆಚ್ಚಾಗಿದೆ ಎಲೆಚುಕ್ಕಿ ರೋಗ