ಕುಡಿದ ಮತ್ತಲ್ಲಿ ಕಿರಿಕ್: ಪಬ್ ಗೆ ಬಂದಿದ್ದ ಸ್ನೇಹಿತರ ಮೇಲೆ ಬೌನ್ಸರ್ ಗಳಿಂದ ಹಲ್ಲೆ!

ಬೆಂಗಳೂರು:- ಕುಡಿದ ಅಮಲಿನಲ್ಲಿ ಎಣ್ಣೆ ಮತ್ತಲ್ಲಿದ್ದ ಸ್ನೇಹಿತರಿಗೆ ಪಬ್ ಬೌನ್ಸರ್ ಗಳು ಹಿಗ್ಗಾಮುಗ್ಗ ಹಲ್ಲೆ ನಡೆದಿರುವ ಘಟನೆ ಅಶೋಕನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಚಿಕ್ಕೋಡಿ: ನದಿ ತೀರದ ಜನರಿಗೆ ಮೊಸಳೆಗಳ ಆತಂಕ! ಈ ಸ್ನೇಹಿತರು ಬೆಂಗಳೂರಿಗೆ ಟ್ರಿಪ್ ಗೆ ಬಂದಿದ್ದರು. ಹಾಗೆ ಅಶೋಕನಗರದ ಆರ್ಬರ್ ಬ್ರೀವಿಂಗ್ ಪಬ್ ಗೆ ಹೋಗಿದ್ದ ಅವರು, ತಡರಾತ್ರಿವರೆಗೂ ಎಣ್ಣೆ ಕುಡಿದಿದ್ದರು. ಕುಡಿದ ಅಮಲಿನಲ್ಲಿ ಬೌನ್ಸರ್ ಗಳ ಜೊತೆ ಸ್ನೇಹಿತರು ಗಲಾಟೆ ಮಾಡಿಕೊಂಡಿದ್ದಾರೆ. ಸುಮಾರು 6-8 ಜನ ಬೌನ್ಸರ್ ಗಳಿಂದ … Continue reading ಕುಡಿದ ಮತ್ತಲ್ಲಿ ಕಿರಿಕ್: ಪಬ್ ಗೆ ಬಂದಿದ್ದ ಸ್ನೇಹಿತರ ಮೇಲೆ ಬೌನ್ಸರ್ ಗಳಿಂದ ಹಲ್ಲೆ!