ಶುಗರ್ ಬೇಗ ಕಂಟ್ರೋಲ್ ಆಗಲು ನಿತ್ಯ ಈ ಪಾನೀಯ ಸೇವಿಸಿ!
ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ, ಅದನ್ನು ನಿಯಂತ್ರಿಸಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ತುಮಕೂರು ಜಿಲ್ಲೆಗೆ ಮೂರು ರೈಲ್ವೆ ಸೇತುವೆ ಮಂಜೂರು: ಸಚಿವ ವಿ ಸೋಮಣ್ಣ! ಮಧುಮೇಹಿಗಳಿಗೆ ಮೆಂತ್ಯ ನೀರು: ಮೆಂತ್ಯವು ಮಧುಮೇಹವನ್ನು ನಿಯಂತ್ರಿಸುವ ಔಷಧಿಯಾಗಿದೆ. ಮೆಂತ್ಯ ಮಧುಮೇಹಿಗಳಿಗೆ ವರದಾನ ಎನ್ನುತ್ತಾರೆ ಆಯುರ್ವೇದ ತಜ್ಞರು. ಹಾಗಾಗಿ ಮೆಂತ್ಯ ಚಹಾ ಅಥವಾ ಮೆಂತ್ಯ ನೀರನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಮಧುಮೇಹಿಗಳು ಮೆಂತ್ಯದ ನೀರನ್ನು ಪ್ರತಿದಿನ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಮೆಂತ್ಯವು ಪ್ರೋಬಯಾಟಿಕ್ … Continue reading ಶುಗರ್ ಬೇಗ ಕಂಟ್ರೋಲ್ ಆಗಲು ನಿತ್ಯ ಈ ಪಾನೀಯ ಸೇವಿಸಿ!
Copy and paste this URL into your WordPress site to embed
Copy and paste this code into your site to embed