ಬಾಗಲಕೋಟ ಡಿಹೆಚ್‌ಒ ಗುದ್ದಾಟದಲ್ಲಿ ಮೇಲುಗೈ ಸಾಧಿಸಿದ ಡಾ.ಜಯಶ್ರೀ!

ಬಾಗಲಕೋಟ:- ಬಾಗಲಕೋಟ ಡಿಹೆಚ್‌ಒ ಗುದ್ದಾಟದಲ್ಲಿ ಡಾ.ಜಯಶ್ರೀ ಮೇಲುಗೈ ಸಾಧಿಸಿದೆ. ಡಿಹೆಚ್ಓ ಕಚೇರಿಯಲ್ಲಿ ಮತ್ತೆ ಹೈಡ್ರಾಮಾ ನಡೆದಿದ್ದು, ಬಾಗಲಕೋಟೆ ಡಿ ಹೆಚ್ಓ ನೇಮಕ ಆದೇಶ ಹಿಡಿದು ಜಯಶ್ರೀ ಎಮ್ಮಿ ಬಂದಿದ್ದಾರೆ. ವಿಜಯಪುರ: ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ..! ಹೈಕೋರ್ಟ್ ಆದೇಶ ಹಿಡಿದು ಡಾ.ಜಯಶ್ರೀ ಡಿಹೆಚ್‌ಒ ಕುರ್ಚಿ ಪಡೆದಿದ್ದಾರೆ. ಕಳೆದ ಸಪ್ಟೆಂಬರ್‌ನಿಂದ ಬಾಗಲಕೋಟೆ ಡಿಹೆಚ್‌ಒ ಹುದ್ದೆಯಲ್ಲಿ ಡಾ.ರಾಜಕುಮಾರ್ ಯರಗಲ್ ಇಂದ್ರು ಇದ್ದರು. ಇವರು ಸರ್ಕಾರದ ಲೆಟರ್ ಹಿಡಿದು ಜಯಶ್ರೀ ಎಮ್ಮಿ ಸ್ಥಾನ ಕಿತ್ತುಕೊಂಡಿದ್ದರು. ಅಂದು ಡಿಹೆಚ್‌ಒ … Continue reading ಬಾಗಲಕೋಟ ಡಿಹೆಚ್‌ಒ ಗುದ್ದಾಟದಲ್ಲಿ ಮೇಲುಗೈ ಸಾಧಿಸಿದ ಡಾ.ಜಯಶ್ರೀ!