ಹುಬ್ಬಳ್ಳಿ: ಡಾ.ಹಾಜಿ ಹೀರೆಹಾಳು ಇಬ್ರಾಹೀಂ ಹುಟ್ಟು ಹಬ್ಬ ಆಚರಣೆ!

ಹುಬ್ಬಳ್ಳಿ: ರಾಜ್ಯದ ನದಾಫ್ ಪಿಂಜಾರ್ ಸಮುದಾಯದ ಜನರಿಗೆ ಪ್ರವರ್ಗ 1 ರ ಮೀಸಲಾತಿಗೆ ಹೋರಾಡಿ, ರಾಜ್ಯ ನದಾಫ,ಪಿಂಜಾರ್ ಸಂಘ ಹುಟ್ಟು ಹಾಕಿ ನಮ್ಮೆಲ್ಲರಲ್ಲಿ ಜಾಗೃತಿಯನ್ನು ಮೂಡಿಸಿದಂತಹ ಅಲ್ಲದೆ ಈ ಸಮಾಜವನ್ನು ಆರ್ಥಿಕ ಶೈಕ್ಷಣಿಕ ಸಾಮಾಜಿಕವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಂತ ಧೀಮಂತ ನಾಯಕ ಡಾ.ಹಾಜಿ ಹೀರೆಹಾಳು ಇಬ್ರಾಹೀಂ ಸಾಬ್ ರವರ ಹುಟ್ಟು ಹಬ್ಬವನ್ನು ಶ್ಯಾದಿ ಮಹಲ್ ನಲ್ಲಿಂದು 93 ನೇ ಜನ್ಮದಿನಾಚರಣೆ ಅಚರಿಸಲಾಯಿತು . ಫೇಲ್ ಆದ ವಿಚಾರ ಅಪ್ಪನಿಗೆ ತಿಳಿಯುತ್ತೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿ ಸೂಸೈಡ್! ಈ … Continue reading ಹುಬ್ಬಳ್ಳಿ: ಡಾ.ಹಾಜಿ ಹೀರೆಹಾಳು ಇಬ್ರಾಹೀಂ ಹುಟ್ಟು ಹಬ್ಬ ಆಚರಣೆ!