ಬಾಗಲಕೋಟೆ: ದೇಶ ಕಂಡ ಶ್ರೇಷ್ಠ ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ

ಬಾಗಲಕೋಟೆ:- ಡಾ.ಎಪಿಜೆ ಅಬ್ದುಲ್ ಕಲಾಂ ಭಾರತ ದೇಶಕ್ಕೆ ಮಾತ್ರ ಸೀಮಿತ ವಾಗದೆ ಇಡಿ ಜಗತ್ತಿಗೆ ಮಾದರಿಯಾದ ಕ್ಷಿಪಣಿ ವ್ಯಕ್ತಿ ಎಂದೆ ಖ್ಯಾತರಾದವರು. Rain News: ಕರ್ನಾಟಕದಲ್ಲಿ ಅಕ್ಟೋಬರ್ 23ರವರೆಗೂ ಮಳೆ: ಬೆಂಗಳೂರಿಗೆ ಆರೆಂಜ್ ಅಲರ್ಟ್! ಪ್ರತಿ ಯೊಬ್ಬರೂ ಗೌರವ ಪಡಬೇಕು ಭಾರತದ ರಾಷ್ಟ್ರಪತಿಗಳಾದ ಸಂದರ್ಭದಲ್ಲಿ ದೇಶಕ್ಕೆ ಒಳ್ಳೆಯ ಆಡಳಿತ ನೀಡಿದ ಮಹಾನ ವ್ಯಕ್ತಿ. ಭಾರತ ಕಂಡ ಅಪ್ರತಿಮ ವಿಜ್ಞಾನಿ ಭಾರತ ರತ್ನ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಎಂದು ಡಾ.ಎಪಿಜೆ ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ವಿವಿಧೂಧ್ಧೇಶಗಳ … Continue reading ಬಾಗಲಕೋಟೆ: ದೇಶ ಕಂಡ ಶ್ರೇಷ್ಠ ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ