ಗ್ಯಾಸ್ ಸಿಲಿಂಡರ್‌ ವಿಷ್ಯದಲ್ಲಿ ಹುಡುಗಾಟಿಕೆ ಬೇಡ! ಇಲ್ಲಾಂದ್ರೆ ಪ್ರಾಣಕ್ಕೆ ಅಪಾಯ!

ಗ್ಯಾಸ್ ಸಿಲಿಂಡರ್ ಅನ್ನು ಇಂದಿನ ದಿನಗಳಲ್ಲಿ ಎಲ್ಲರೂ ಬಳಸುತ್ತಾರೆ. ಪ್ರತಿಯೊಬ್ಬರ ಬಳಿಯೂ ಅಡುಗೆ ಅನಿಲ ಸಿಲಿಂಡರ್ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದ ನಂತರ ಸೌದೆ ಒಲೆಯಲ್ಲಿ ಅಡುಗೆ ಕಾಲ ಮರೆಯಾಗಿದ್ದು, ಗ್ಯಾಸ್ ಅನ್ನೇ ಬಳಸುತ್ತಿದ್ದಾರೆ. ಗ್ಯಾಸ್ ಇಲ್ಲದೆ ಇಂದಿನ ದಿನಗಳಲ್ಲಿ ಅಡುಗೆ ಕೆಲಸಗಳು ನಡೆಯುವುದು ಅಸಾಧ್ಯವೆನ್ನಬಹುದು. ಹೆಚ್ಚಾಗಿ ಪ್ರತಿಯೊಂದು ಮನೆಯಲ್ಲಿ ಗ್ಯಾಸ್ ಇದ್ದೇ ಇರುತ್ತದೆ. ಇದನ್ನು ಬಳಸಲು ಸುಲಭ ಹಾಗೂ ವೇಗವಾಗಿ ಇದು ಅಡುಗೆ ಮಾಡಲು ನೆರವಾಗುವುದು. ಹೀಗಾಗಿ ಪ್ರತಿಯೊಬ್ಬರು ಗ್ಯಾಸ್ … Continue reading ಗ್ಯಾಸ್ ಸಿಲಿಂಡರ್‌ ವಿಷ್ಯದಲ್ಲಿ ಹುಡುಗಾಟಿಕೆ ಬೇಡ! ಇಲ್ಲಾಂದ್ರೆ ಪ್ರಾಣಕ್ಕೆ ಅಪಾಯ!