ಸೈಬರ್ ಕ್ರೈಮ್, ಆನ್ ಲೈನ್ ಫ್ರಾಡ್ ಗಳಿಗೆ ಬಲಿಯಾಗಬೇಡಿ – ಎಸ್ಪಿ ಬಿ ಎಸ್ ನೇಮಗೌಡ್ರು ಕರೆ..!

ಗದಗ:- ಸೈಬರ್ ಕ್ರೈಮ್ ಮತ್ತು ಆನ್ ಲೈನ್ ಫ್ರಾಡ್ ಗಳಿಗೆ ಯಾರೂ ಬಲಿಯಾಗಬಾರದು ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ್ರು ಹೇಳಿಕೆ ನೀಡಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸೋಲಿಗೆ ಸರ್ಕಾರದ ವೈಫಲ್ಯ ಕಾರಣ -ಸಿ.ಎಸ್.ಪುಟ್ಟರಾಜು ಈ ಸಂಬಂಧ ಮಾತನಾಡಿದ ಅವರು, ಇತ್ತೀಚೆಗೆ ಸೈಬರ್ ಕ್ರೈಮ್ಸ್ ಮತ್ತು ಆನ್ಲೈನ್ ಫ್ರಾಡ್ಸ್ ಜಾಸ್ತಿ ಆಗ್ತಿರೋ ಹಿನ್ನೆಲೆ, ಗದಗ ಜಿಲ್ಲಾ ಪೊಲೀಸ್ ವತಿಯಿಂದ ಸಾಕಷ್ಟು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗ್ತಿದೆ. ಗದಗ ಜಿಲ್ಲೆಯ ಜನ ಸೈಬರ್ ಕ್ರೈಮ್ ಮತ್ತು ಆನ್ ಲೈನ್ ಫ್ರಾಡ್ … Continue reading ಸೈಬರ್ ಕ್ರೈಮ್, ಆನ್ ಲೈನ್ ಫ್ರಾಡ್ ಗಳಿಗೆ ಬಲಿಯಾಗಬೇಡಿ – ಎಸ್ಪಿ ಬಿ ಎಸ್ ನೇಮಗೌಡ್ರು ಕರೆ..!