ಯಾವುದೇ ಕಾರಣಕ್ಕೂ ಸಿಎಎ ಒಪ್ಪಬೇಡಿ, ಕೇಂದ್ರದ ಮಾತು ನಂಬಬೇಡಿ – ಮಮತಾ ಬ್ಯಾನರ್ಜಿ

ಕೋಲ್ಕತಾ :- ಯಾವುದೇ ಕಾರಣಕ್ಕೂ ಸಿಎಎ ಒಪ್ಪಬೇಡಿ, ಕೇಂದ್ರದ ಮಾತು ನಂಬಬೇಡಿ ಎಂದು ಮಮತಾ ಬ್ಯಾನರ್ಜಿ ಕರೆ ಕೊಟ್ಟಿದ್ದಾರೆ. ಸಿಎಎ ಅನ್ನು ಒಪ್ಪಬಾರದು ಎಂದು ಮತುವಾ ಸಮುದಾಯದ ಜನರಿಗೆ ಕರೆ ನೀಡಿದ್ದಾರೆ. ಮತುವಾ ಎಂಬುದು ಹಿಂದೂ ಧರ್ಮದ ದಲಿತರು ಸೇರಿ ಆಗಿರುವ ಒಂದು ಮತವಾಗಿದ್ದು, ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಸಮುದಾಯದವರು ಇದ್ದಾರೆ. ಭಾರತದ ವಿಭಜನೆ ಬಳಿಕ ಹಲವರು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿದ್ದಾರೆ. ಹಾಗೆಯೇ, ಧಾರ್ಮಿಕ ದೌರ್ಜನ್ಯಕ್ಕೊಳಗಾಗಿಯೂ ಬಾಂಗ್ಲಾದಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದವರಿದ್ದಾರೆ. … Continue reading ಯಾವುದೇ ಕಾರಣಕ್ಕೂ ಸಿಎಎ ಒಪ್ಪಬೇಡಿ, ಕೇಂದ್ರದ ಮಾತು ನಂಬಬೇಡಿ – ಮಮತಾ ಬ್ಯಾನರ್ಜಿ