Ashwath Narayan: ರಾಜ್ಯದಲ್ಲಿರುವ ಡೊಂಗಿ ಸರ್ಕಾರ ತೊಲಗಲಿ -ಅಶ್ವತ್ಥ್ ನಾರಾಯಣ್

ಕೋಲಾರ:- ರಾಜ್ಯದಲ್ಲಿರುವ ಡೊಂಗಿ ಸರ್ಕಾರ ತೊಲಗಲಿ ಎಂದು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದಾರೆ. Madhu Bangarappa: ನನಗೆ ಕಟ್ಟಿಂಗ್ ಮಾಡುವವರು ಫ್ರೀ ಇಲ್ಲ, ಫ್ರೀ ಇದ್ರೆ ವಿಜಯೇಂದ್ರ ಮಾಡ್ಲಿ – ಸಚಿವ ಮಧು ಬಂಗಾರಪ್ಪ ಈ ಸಂಬಂಧ ಮಾತನಾಡಿದ ಅವರು, ಈ ರಾಜ್ಯ ಸರ್ಕಾರ ಸಮಾಜವನ್ನ ವಿಭಜನೆ ಮಾಡುವ ಉದ್ದೇಶ ಹೊಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆ, ಸುಲಿಗೆ, ಕ್ರಿಮಿನಿಲ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿದೆ. ಇದರ ಬಗ್ಗೆ ಸಿಎಂ, ಗೃಹ ಸಚಿವರು ಮಾತನಾಡುತ್ತಿಲ್ಲ. … Continue reading Ashwath Narayan: ರಾಜ್ಯದಲ್ಲಿರುವ ಡೊಂಗಿ ಸರ್ಕಾರ ತೊಲಗಲಿ -ಅಶ್ವತ್ಥ್ ನಾರಾಯಣ್