ಬಿಜೆಪಿ-ಜೆಡಿಎಸ್ ಪಾದಯಾತ್ರೆ ಬಗ್ಗೆ ಹೆಚ್ ಕೆ ಪಾಟೀಲ್ ಏನಂದ್ರೂ ಗೊತ್ತಾ!?

ಬಾಗಲಕೋಟ :- ಇತ್ತೀಚಿನ‌ ವರ್ಷಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಹಣ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನಲೆ ಬಾಗಲಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಹೊಸ ಜಾಲ. ಈ ವರೆಗೂ ಪಿಕ್ ಪಾಕೇಟ್ ಮಾಡ್ತಿದ್ರು. ಮನೆ ಬಾಗಿಲು, ಕಿಟಕಿ ಹೊಡೆದು ಒಳಗೆ ಬಂದು ದುಡ್ಡು ದೋಚುವವರು ಇದ್ರು. ಈಗ ಬ್ಯಾಂಕ್ ಒಳಗೆ ಕಳ್ಳರು ನುಸುಳಿಕೊಂಡಿದ್ದಾರೆ. ಅವರಿಂದ ಬಹಳ ಗಂಭೀರ ಪರಿಣಾಮ ಆಗ್ತಿವೆ. ಸರ್ಕಾರಿ ಇಲಾಖೆ, ಅಧಿಕಾರಿಗಳು ಭಾರಿ ಎಚ್ಚರಿಕೆಯಿಂದ ಇರಬೇಕು. ನಮಗೆ … Continue reading ಬಿಜೆಪಿ-ಜೆಡಿಎಸ್ ಪಾದಯಾತ್ರೆ ಬಗ್ಗೆ ಹೆಚ್ ಕೆ ಪಾಟೀಲ್ ಏನಂದ್ರೂ ಗೊತ್ತಾ!?