ರೋಗಿಗಳ ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ… ಬಳ್ಳಾರಿ ವಿಮ್ಸ್ ನಲ್ಲಿ ರಾತ್ರೋ ರಾತ್ರಿ ಧರಣಿ!

ಬಳ್ಳಾರಿ:- ರೋಗಿಗಳ ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ ನಡೆದಿರುವ ಘಟನೆ ಬಳ್ಳಾರಿ ವಿಮ್ಸ್ ನಲ್ಲಿ ಜರುಗಿದೆ. ಲೋಕಸಭಾ ಕ್ಲೈಮ್ಯಾಕ್ಸ್ ಗೆ ಕ್ಷಣಗಣನೆ.. ಚುನಾವಣೆಯ ಮತ ಎಣಿಕೆಯ ಕ್ಷಣ ಕ್ಷಣದ ಅಪ್‌ಡೇಟ್ಸ್‌‌! ಸರಿಯಾದ ಚಿಕಿತ್ಸೆ ನೀಡಿಲ್ಲ ಅಂತ ಆರೋಪಿಸಿ ವೈದ್ಯೆಯ ಮೇಲೆ ಬಳ್ಳಾರಿಯ ಗುಡಾರನಗರ ನಿವಾಸಿ ನಾಗೇಶ್ ಎನ್ನುವರಿಂದ ಹಲ್ಲೆ ನಡೆದಿದೆ. ಚಿಕಿತ್ಸೆ ವೇಳೆ ವಿಮ್ಸ್ ನಲ್ಲಿ ರೋಗಿ ಯಲ್ಲಪ್ಪ ಸಾವನ್ನಪ್ಪಿದ್ದಾರೆ. ವೈದ್ಯೆ ಸಂಧ್ಯಾ ಮೃತ ಯಲ್ಲಪ್ಪನನ್ನ ಚಿಕಿತ್ಸೆ ಮಾಡುತ್ತಿದ್ದರು. ವೈದ್ಯಯ ಡಾ.ಸಂಧ್ಯಾರ ಕೂದಲು ಎಳೆದಾಡಿ ಮೃತನ ಸಂಬಂಧಿ … Continue reading ರೋಗಿಗಳ ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ… ಬಳ್ಳಾರಿ ವಿಮ್ಸ್ ನಲ್ಲಿ ರಾತ್ರೋ ರಾತ್ರಿ ಧರಣಿ!