ಗುಡಾಣದಂತಿರುವ ನಿಮ್ಮ ಹೊಟ್ಟೆ ಬೇಗ ಕರಗಬೇಕಾ!?, ಹಾಗಿದ್ರೆ ಈ ಬೀಜ ತಪ್ಪದೇ ಸೇವಿಸಿ!

ಇಂದಿನ ಬಹುತೇಕ ಮಂದಿಗೆ ದಪ್ಪ ಹೊಟ್ಟೆಯೇ ಸಮಸ್ಯೆ ಆಗಿದೆ. ಹೀಗಾಗಿ ಬಲೂನ್ ತರ ಊದಿಕೊಂಡಿರುವ ಹೊಟ್ಟೆ ಕರಗಿಸಲು ನಾನಾ ರೀತಿಯ ಪ್ರಯತ್ನ ಮಾಡುತ್ತಿರುತ್ತಾರೆ. ಮಳೆ ಅವಾಂತರ: ಚಾರ್ಮಾಡಿ ಘಾಟ್​ನಲ್ಲಿ ಕುಸಿತಗೊಂಡ ಗುಡ್ಡ! ಅಧಿಕ ತೂಕದಿಂದಾಗಿ ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಬಹಳ ಮಂದಿಗೆ ಇದು ಸಾಹಸವಿದ್ದಂತೆ. ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ … Continue reading ಗುಡಾಣದಂತಿರುವ ನಿಮ್ಮ ಹೊಟ್ಟೆ ಬೇಗ ಕರಗಬೇಕಾ!?, ಹಾಗಿದ್ರೆ ಈ ಬೀಜ ತಪ್ಪದೇ ಸೇವಿಸಿ!