ಮಾರುದ್ದ ಜಡೆ ನಿಮ್ಮದಾಗಬೇಕಾ!?..ಹಾಗಿದ್ರೆ ಈ ಸುದ್ದಿ ನೋಡಿ ತಿಂಗಳಲ್ಲೇ ಬರುತ್ತೆ ರಿಸಲ್ಟ್!

ಮುಖಕ್ಕೆ ಲಕ್ಷಣ ನೀಡುವುದೇ ನಮ್ಮ ಕೇಶರಾಶಿ. ಅದು ತೆಳ್ಳಗಾದಷ್ಟು, ಉದುರಿದಷ್ಟು ವ್ಯಕ್ತಿಯ ಮುಖಚರ್ಯೆಯು ಬದಲಾಗಿಬಿಡುತ್ತದೆ. ಹೀಗಾಗಿಯೇ, ಜನ ಕೂದಲು ಸ್ವಲ್ಪ ಕೂದಲು ಉದುರಲು ಪ್ರಾರಂಭವಾದರೂ ಹೆಚ್ಚು ತಲೆಕೆಡಿಸಿಕೊಳ್ಳಲು ಪ್ರಾರಂಭಿಸಿಬಿಡುತ್ತಾರೆ. ಪರಿಹಾರಕ್ಕಾಗಿ ತಡಕಾಡುತ್ತಾರೆ. ಇಂಗ್ಲಿಷ್ ಮೆಡಿಸನ್, ಆಯುರ್ವೇದಿಕ್ ಔಷಧ, ಮನೆ ಮದ್ದು ಎಲ್ಲವನ್ನು ಪ್ರಯತ್ನಿಸುತ್ತಿರುತ್ತಾರೆ Kukke Subramanya Temple: ಮದ್ಯಪಾನ ಸೇವಿಸಿ ಬಂದ ಯುವಕ: ಎತ್ತಿ ಎಸೆದ ದೇವಸ್ಥಾನದ ಆನೆ ಮನೆಮದ್ದುಗಳಲ್ಲಿ ಪ್ರಮುಖವಾದುದು ನಾವು ಪ್ರತಿನಿತ್ಯ ಬಳಸುವ ಈರುಳ್ಳಿ. ಹೌದು, ಸಾಕಷ್ಟು ಮಂದಿ ಈರುಳ್ಳಿಯನ್ನು ಬಳಸಿ ತಮ್ಮ ಕೇಶವನ್ನು … Continue reading ಮಾರುದ್ದ ಜಡೆ ನಿಮ್ಮದಾಗಬೇಕಾ!?..ಹಾಗಿದ್ರೆ ಈ ಸುದ್ದಿ ನೋಡಿ ತಿಂಗಳಲ್ಲೇ ಬರುತ್ತೆ ರಿಸಲ್ಟ್!