ನಿಮಗೆ ಶುಗರ್ ಕಂಟ್ರೋಲ್ ಆಗ್ಬೇಕಾ!?: ಹಾಗಿದ್ರೆ ಬೆಳಗ್ಗೆ ಎದ್ದ ತಕ್ಷಣ ಈ ಜ್ಯೂಸ್ ಕುಡಿಯಿರಿ!
ಪ್ರಸ್ತುತ ಜೀವನಶೈಲಿಯಿಂದಾಗಿ ಅನೇಕ ಮಂದಿಯಲ್ಲಿ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಹುಬ್ಬಳ್ಳಿ-ಧಾರವಾಡ ನಾಗರಿಕರೇ ಗಮನಿಸಿ: ನಾಳೆ ಈ ಬಡಾವಣೆಗಳಿಗೆ ನೀರು ಪೂರೈಕೆ! ಒಂದು ಬಾರಿ ಮಧುಮೇಹ ಸಮಸ್ಯೆಗೆ ನಾವು ಒಳಗಾದರೆ, ಅದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಆದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಆದರೆ ಇವುಗಳನ್ನು ಸಾಧಿಸಲು ಆಹಾರದ ಬಗ್ಗೆ ಜಾಗರೂಕತೆ ವಹಿಸಬೇಕು. ಅದರಲ್ಲೂ ಕೆಲವು ರೀತಿಯ ಜ್ಯೂಸ್ಗಳನ್ನು ಕುಡಿಯುವುದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಆಗಿದೆ. ವಿಶೇಷವಾಗಿ ಬೆಳಗ್ಗೆ ಹೊತ್ತು ನೀವು ಈ ಜ್ಯೂಸ್ಗಳನ್ನು ಕುಡಿಯುವುದರಿಂದ ದಿನವಿಡೀ … Continue reading ನಿಮಗೆ ಶುಗರ್ ಕಂಟ್ರೋಲ್ ಆಗ್ಬೇಕಾ!?: ಹಾಗಿದ್ರೆ ಬೆಳಗ್ಗೆ ಎದ್ದ ತಕ್ಷಣ ಈ ಜ್ಯೂಸ್ ಕುಡಿಯಿರಿ!
Copy and paste this URL into your WordPress site to embed
Copy and paste this code into your site to embed